Udupi News: ದೈವ ನುಡಿದಂತೆ ನಡೆದ ಸತ್ಯ ಘಟನೆ: ತಪ್ಪಿತಸ್ಥ ತಾನಾಗಿಯೇ ಬಂದು ಶರಣಾಗತಿ
Udupi news: ದಕ್ಷಿಣ ಕನ್ನಡದ ಜನ ದೈವಗಳನ್ನು ಎಷ್ಟು ನಂಬುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತು. ದೈವವನ್ನು ನಂಬುವವರು ತಪ್ಪು ಮಾಡುವ ಮುನ್ನ ಸಾವಿರ ಬಾರಿ ಯೋಚಿಸುತ್ತಾರೆ. ಶಿವನ ಗಣಗಳೆಂದೇ ಹೇಳುವ ದೈವಗಳಿಗಾಗಿಯೇ, ಕೋಲ ನಡೆಸಲಾಗುತ್ತದೆ. ಇದನ್ನು ನೇಮ ಅಂತಲೂ ಹೇಳುತ್ತಾರೆ. ಆ ದೈವವನ್ನು ನಂಬಿದವರಿಗೆ ಎಂದಿಗೂ ಮೋಸವಾಗುವುದಿಲ್ಲ. ಅದೇ ರೀತಿ ಉಡುಪಿಯಲ್ಲಿ ನಡೆದ ನೇಮದಲ್ಲಿ ದೈವ ಏನು ನುಡಿದಿತ್ತೋ, ಅದರಂತೆ ನಡೆದಿದೆ. ಉಡುಪಿಯಲ್ಲಿ ಕಳೆದ ವರ್ಷ ಶರತ್ ಶೆಟ್ಟಿ ಎಂಬುವವರ ಕೊಲೆ ನಡೆದಿತ್ತು. ಯೋಗೀಶ್ ಆಚಾರ್ಯ ಎಂಬುವವ … Continue reading Udupi News: ದೈವ ನುಡಿದಂತೆ ನಡೆದ ಸತ್ಯ ಘಟನೆ: ತಪ್ಪಿತಸ್ಥ ತಾನಾಗಿಯೇ ಬಂದು ಶರಣಾಗತಿ
Copy and paste this URL into your WordPress site to embed
Copy and paste this code into your site to embed