Uttar Pradesh News: ತಾಳಿ ಕಟ್ಟುವಾಗ ವರನ ಎಡವಟ್ಟು, ಮಂಟಪದಲ್ಲೇ ಮಾರಾಮಾರಿ ಶುರು

Uttar Pradesh News: ಉತ್ತರಪ್ರದೇಶದ ಹಾಪುರದ ಅಶೋಕ್‌ ನಗರದಲ್ಲಿ ಮದುವೆ ಸಮಾರಂಭ ನಡೆದಿದ್ದು, ವಧು ವರ ಮತ್ತು ಅವರ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರೆಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇನ್ನೇನು ಗಟ್ಟಿಮೇಳ ಮೊಳಗೆ ವರ ವಧುವಿಗೆ ತಾಳಿ ಕಟ್ಟಿ, ವೈವಾಹಿಕ ಜೀವನಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲಿ ಒಂದು ಎಡವಟ್ಟು ಮಾಡಿದ್ದಾನೆ. ತಕ್ಷಣ ಮದುವೆ ಮಂಟರ ರಣಾಂಗಣವಾಗಿ ಮಾರ್ಪಟ್ಟಿದ್ದು, ವರನಿಗೆ ಗೂಸಾ ಕೊಟ್ಟಿದ್ದಾರೆ. ಹಾಗಾದ್ರೆ ವರ ಮಾಡಿದ ಅಂಥ ತಪ್ಪೇನಾದರೂ ಏನು ಅಂದ್ರೆ, ಆತ ವಧುವಿಗೆ ತಾಳಿ ಕಟ್ಟುವ ಮುಂಚೆಯೇ, ಆಕೆಗೆ ಚುಂಬಿಸಿದ್ದಾನೆ. … Continue reading Uttar Pradesh News: ತಾಳಿ ಕಟ್ಟುವಾಗ ವರನ ಎಡವಟ್ಟು, ಮಂಟಪದಲ್ಲೇ ಮಾರಾಮಾರಿ ಶುರು