ಗಂಗಾಮಾತೆ ತನಗೆ ಹುಟ್ಟಿದ 7 ಮಕ್ಕಳನ್ನು ನದಿಗೆಸೆಯಲು ಕಾರಣವೇನು..?
Spiritual : ಮಹಾಭಾರತದ ಕಥೆ ಶುರುವಾಗುವುದೇ ಶಂತನು ಎಂಬ ರಾಜನಿಂದ. ಈತ ಭರತಕುಲದ ಪ್ರಸಿದ್ಧ ರಾಜ. ಕುರುವಂಶಸ್ಥ. ಇಂದ್ರನಿಗೆ ಸಮನಾಗಿದ್ದ ಶಂತನು, ಒಮ್ಮೆ ಬೇಟೆ ಆಡಲೆಂದು ಕಾಡಿಗೆ ಹೋದನು. ಗಂಗಾ ನದಿ ತೀರದಲ್ಲಿ ಶಂತನು ಸಂಚರಿಸುತ್ತಿದ್ದಾಗ, ಪರಮಸುಂದರಿಯಾದ ಸ್ತ್ರೀಯೋರ್ವಳನ್ನು ಕಂಡು ಮನಸೋಲುತ್ತಾನೆ. ಆಕೆಯೂ ಕೂಡ ಶಂತನುವನ್ನು ನೋಡಿ ಮನಸೋಲುತ್ತಾಳೆ. Exclusive News: ಹನಿಟ್ರ್ಯಾಪ್ ಹಗರಣದಲ್ಲಿ ಸಿಕ್ಕಿಬಿದ್ದ ಕನ್ನಡದ ನಿರೂಪಕಿ..? ಶಂತನು ಆ ಸುಂದರಿಯನ್ನು ಕುರಿತು ತನ್ನನ್ನು ವಿವಾಹವಾಗುವಂತೆ ಕೇಳುತ್ತಾಳೆ. ಅದಕ್ಕೆ ಆ ಸುಂದರಿ, ನಾನು ನಿನ್ನನ್ನು ವಿವಾಹವಾಗುವೆ. ಆದ್ರೆ … Continue reading ಗಂಗಾಮಾತೆ ತನಗೆ ಹುಟ್ಟಿದ 7 ಮಕ್ಕಳನ್ನು ನದಿಗೆಸೆಯಲು ಕಾರಣವೇನು..?
Copy and paste this URL into your WordPress site to embed
Copy and paste this code into your site to embed