ಚಿಕ್ಕಮಗಳೂರು: ದಿ ರಾಮ್ಕೋ ಲಿಮಿಟೆಡ್ ವತಿಯಿಂದ ೪೦ ಬ್ಯಾರಿಕೇಡ್ಗಳನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಛೇರಿ ಆವರಣದಲ್ಲಿ ಎಂ.ಹೆಚ್. ಅಕ್ಷಯ್ ಅವರ ಮೂಲಕ ಶೃಂಗೇರಿ ಪೊಲೀಸ್ ಠಾಣೆಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಶೃಂಗೇರಿ ಇನ್ಸ್ಪೆಕ್ಟರ್ ಬಿ.ಎಸ್.ರವಿ, ದಿ ರಾಮ್ಕೋ ಲಿಮಿಟೆಡ್ನ ರಾಜ್ಯ ಬ್ರಾಂಡ್ ಮ್ಯಾನೇಜರ್ ಸುನೀಶ್ಜಾರ್ಜ್, ಚಿಕ್ಕಮಗಳೂರು-ಹಾಸನ ಮಾರ್ಕೆಟಿಂಗ್ ಮ್ಯಾನೇಜರ್ ಬಾಲಸುಬ್ರಮಣಿ, ಸೇಲ್ ಆಫೀಸರ್ ದರ್ಶನ್ ಉಪಸ್ಥಿತರಿದ್ದರು.
Discussion about this post