ಚಿಕ್ಕಮಗಳೂರು,: ಅಧ್ಯಕ್ಷರು ಸೂರಿ ಶ್ರೀನಿವಾಸ್, ಗೌರವ ಕಾರ್ಯದರ್ಶಿ ಎಸ್.ಎಸ್. ವೆಂಕಟೇಶ್ ಜಿ.ಬಿ.ಪವನ್, ಗೌರವ ಕೋಶಾಧ್ಯಕ್ಷರು ಬಿ.ಪ್ರಕಾಶ್, ತಾಲ್ಲೂಕು ಅಧ್ಯಕ್ಷರುಗಳು ಚಿಕ್ಕಮಗಳೂರು -ಬಿ.ಹೆಚ್.ಸೋಮಶೇಖರ್, ಕಡೂರು- ಸಿಂಗಟಗೆರೆ ಸಿದ್ದಪ್ಪ, ತರೀಕೆರೆ – ನವೀನ್ ಪೆನ್ನಯ್ಯ, ಅಜ್ಜಂಪುರ – ಕೆ.ಹೆಚ್.ರಾಜಣ್ಣ, ಕೊಪ್ಪ – ಚಂದ್ರಕಲಾ, ಶೃಂಗೇರಿ – ಶೃಂಗೇರಿ ಸುಬ್ಬಣ್ಣ, ಎನ್.ಆರ್.ಪುರ-ಕಾಂತರಾಜ್, ಮೂಡಿಗೆರೆ-ಶಾಂತಕುಮಾರ್, ಕಳಸ-ಆ.ರಾ.ಸತೀಶ್ಚಂದ್ರ.
ಮಹಿಳಾಸಾಹಿತಿ- ಸವಿತಾ ಸತ್ಯನಾರಾಯಣ, ಸುಮಾ ಪ್ರಸಾದ್, ಪರಿಶಿಷ್ಠ ಜಾತಿ- ಅಣ್ಣಯ್ಯ ಚಿಕ್ಕಮಗಳೂರು, ಎಸ್. ಕೆ ಜಯಾನಂದ ಪರಿಶಿಷ್ಠ ಪಂಗಡ, ಕೆ.ಆರ್.ಲಕ್ಷ್ಮೀಕಾಂತ ಸಂಘ ಸಂಸ್ಧೆಗಳ ಪ್ರತಿನಿಧಿ ಗಿರಿಧರ್ ಯತೀಶ್, ತೇಗೂರು ಜಗದೀಶ್ ಅನಿಲ್ ಕುಮಾರ್, ಪಿ.ಸಿ.ರಾಜೇಗೌಡ, ಶ್ರೀದೇವಿ ಮೋಹನ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಎಸ್. ರಮೇಶ್, ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷರು ಕುಂದೂರು ಅಶೋಕ್, ಗೌರವ ಸಲಹೆಗಾರರು ಕು.ಬಿ.ಸಿ. ಗೀತಾ, ಮಂಜುನಾಥ್ ಕಾಮತ್, ಹೆಚ್.ಎಂ.ಲೋಕೇಶ್. ಎಂ. ರಾಜಪ್ಪ, ಕೆ. ಮಹಮದ್, ಪ್ರಧಾನ ಸಂಚಾಲಕರು ಗುರುವೇಶ್ ಮಗ್ಗಲಮಕ್ಕಿ ಗಣೇಶ್ ಇಮ್ರಾನ್ ಅಹ್ಮದ್ ಬೇಗ್ ಆಗುಂಬೆ ಗಣೇಶ್ ಹೆಗ್ಗಡೆ, ಎಂ. ಓಂಕಾರಸ್ವಾಮಿ ಸಂಘಟನಾ ಕಾರ್ಯಧರ್ಶಿ ಎಸ್.ಎಂ.ಲೋಕೇಶಪ್ಪ ರವಿ ದಳವಾಯಿ, ಸಂತೋಷ ಕುಮಾರ್, ಪರಮೇಶ್ ಚಿಕ್ಕನಲ್ಲೂರು, ಬಕ್ಕಿ ಮಂಜುನಾಥ ಸಂಚಾಲಕರು, ಶ್ರೀಮತಿ ವಿಶಾಲ ನಾಗರಾಜ್, ಮಾವಿನಕೆರೆ ದಯಾನಂದ್ ಎಂ.ಡಿ.ರಮೇಶ್ಬ್ಯಾಗಡೆಹಳ್ಳಿ ಬಸವರಾಜ್ ಎನ್.ಹೆಚ್.ನಂಜುಂಡಸ್ವಾಮಿ ಕು||ಮಮ್ತಾಜ್ಬೇಗಂ ಕಳಸ ಟಿ. ಆರ್.ರೇಣುಕಪ್ಪ, ರೂಪನಾಯ್ಕ್ ಧರ್ಮಪ್ಪ ಕೊಪ್ಪ ಶ್ರೀಮತಿ ಪುಷ್ಪಾಲಕ್ಷ್ಮೀನಾರಾಯಣ ಚಾವಲ್ಮನೆ ಸುರೇಶನಾಯ್ಕ ಬಿ. ನಂಜುಂಡಪ್ಪ, ಮುಗುಳಿಕಟ್ಟೆ ಲೋಕೇಶ್ ಅವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.
Zilla Kannada Sahitya Parishad
Discussion about this post