• Home
  • About Us
  • Contact Us
  • Terms of Use
  • Privacy Policy
Monday, June 16, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
Shri News
No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಬ್ಯೂಟಿ ಟಿಪ್ಸ್

Money Mantra: 40ನೇ ವಯಸ್ಸಿಗೆ ನಿವೃತ್ತಿ ಬೇಕಾ..? ಅಂದ್ರೆ ಈ ರೂಲ್ಸ್ ಫಾಲೋ ಮಾಡಿ..

News Desk by News Desk
Jun 11, 2025, 08:43 pm IST
in ಬ್ಯೂಟಿ ಟಿಪ್ಸ್, ವಾಣಿಜ್ಯ
Share on FacebookShare on TwitterTelegram

Money Mantra: ಯಾರಿಗೆ ತಾನೇ ತಾವು ಶ್ರೀಮಂತರಾಗಬೇಕು..? ಚೆನ್ನಾಗಿ ದುಡ್ಡು ಮಾಡಬೇಕು, ಚಿಕ್ಕ ವಯಸ್ಸಿಗೆ ನಿವೃತ್ತಿಯಾಗಬೇಕು ಅನ್ನೋ ಆಸೆ ಇರೋದಿಲ್ಲ..? ಈಗಂತೂ ಹಲವರು 40ಕ್ಕೆ ಲೈಫ್ ನಲ್ಲಿ ಸೆಟಲ್ ಆಗಿ, ಪ್ರವಾಾಸ ಮಾಡಿಕ“ಂಡು ಇರಬೇಕು ಅಂತಾ ಆಸೆಪಡುತ್ತಾರೆ. ಹಾಗಾಗಬೇಕು ಅಂದ್ರೆ ನೀವು ಕೆಲವು ರೂಲ್ಸ್ ಫಾಲೋ ಮಾಡ್ಬೇಕು. ಹಾಗಾದ್ರೆ ಆ ರೂಲ್ಸ್ ಏನು ಅಂತಾ ತಿಳಿಯೋಣ ಬನ್ನಿ..

First Rule: ನಾವು ದುಡಿಮೆ ಶುರು ಮಾಡಿದ ಬಳಿಕ, ಎಲ್ಲ ಖರ್ಚಿಗೂ ಲೆಕ್ಕವಿಡಬೇಕು. ಯಾಕಂದ್ರೆ ಚಿಕ್ಕ ಚಿಕ್ಕ ವಿಚಾರಗಳು ಸಹ, ದೊಡ್ಡ ವ್ಯತ್ಯಾಸವನ್ನೇ ಮಾಡುತ್ತದೆ. ನೀವು ತರುವ, ತರಕಾರಿ, ದಿನಸಿಯಿಂದ ಹಿಡಿದು ಮನೆ ಬಾಡಿಗೆ, ಖರೀದಿಸುವ ಹಲವರು ವಸ್ತುಗಳು ಎಲ್ಲದರ ಲೆಕ್ಕಾಚಾರ ನಿಮ್ಮ ಬಳಿ ಇರಬೇಕು.

ಈ ರೂಲ್ಸ್ ಫಾಲೋ ಮಾಡಲು ಇರುವ ಕಾರಣದ ಬಗ್ಗೆ ಉದಾಹರಣೆ ನೀಡಬೇಕೆಂದರೆ, ನೀವು ಪ್ರತಿದಿನ ಆಫೀಸಿಗೆ ಬಂದ ಬಳಿಕ, ಬ್ರೇಕ್‌ನಲ್ಲಿ ಚಹ ಕುಡಿಯುತ್ತೀರಿ. ದಿನಕ್ಕೆ 3 ಬಾರಿ ದುಡ್ಡು ಕ“ಟ್ಟು ಚಹಾ ಕುಡಿದರೆ, ದಿನಕ್ಕೆ 60 ರೂಪಾಯಿ ಖರ್ಚಾಗುತ್ತದೆ. ದಿನಕ್ಕೆ 26 ದಿನ ಹೀಗೆ 60 ರೂಪಾಯಿ ಖರ್ಚು ಮಾಡಿದರೆ, 1,560 ರೂಪಾಯಿ, ವರ್ಷಕ್ಕೆ 18,720 ರೂಪಾಯಿ. ಹಾಗಾಗಿ ಚಿಕ್ಕ ಚಿಕ್ಕ ಖರ್ಚುಗಳು ದೊಡ್ಡ ವ್ಯತ್ಯಾಸವನ್ನೇ ಮಾಡುತ್ತದೆ. ಅದೇ ರೀತಿ ನೀವು ಮಾಡುವ ಎಲ್ಲಾ ಖರ್ಚುಗಳನ್ನು ಲೆಕ್ಕ ಹಾಕಿದಾಗ, ನೀವು ಎಲ್ಲಿ ಅನವಶ್ಯಕ ಖರ್ಚು ಮಾಡುತ್ತಿದ್ದೀರಿ ಅಂತಾ ಗ“ತ್ತಾಗುತ್ತದೆ.

Second Rule: ಮನುಷ್ಯನಿಗೆ ಎಲ್ಲಾಕ್ಕಿಂತ ಮುಖ್ಯ ಅಂದ್ರೆ, ಸೆವಿಂಗ್ಸ್. ಕಷ್ಟ ಕಾಾಲದಲ್ಲಿ ನಮ್ಮ ಬಳಿ ಹಣವಿರುವುದು ತುಂಬಾ ಮುಖ್ಯ. ಹಾಗಾಗಿ ಸಂಬಳ ಬಂದ ಬಳಿಕ, ಅದನ್ನು ಖರ್ಚು ಮಾಡುವ ಮ“ದಲು, ಸ್ವಲ್ಪ ಹಣವನ್ನು ಇನ್ವೆಸ್ಟ್ ಮಾಡಬೇಕು. ಆಗ ಹಣಕ್ಕೆ ಬಡ್ಡಿ ಸಿಗುತ್ತದೆ. ಹಣ ಕೂಡಿಸಿ ಮನೆಯಲ್ಲಿ ಇರಿಸಿದರೆ, ಅದು ತನ್ನ ಮೌಲ್ಯವನ್ನು ಕಳೆದುಕಳ್ಳುತ್ತದೆ. ಆದರೆ ಇನ್ವೆಸ್ಟ್ ಮಾಡಿದರೆ ಅದರ ಮೌಲ್ಯ ಬೆಳೆಯುತ್ತದೆ. ಎಫ್‌ಡಿ, ಮ್ಯೂಚುವಲ್ ಫಂಡ್, ಶೇರ್ಸ್, ಗೋಲ್ಡ್ ಹೀಗೆ ಹಲವು ಕಡೆ ನೀವು ಹಣ ಹೂಡಬಹುದು. ಹೆಚ್ಚು ವರ್ಷಗಳ ಕಾಲ ಹಣ ಇರಿಸಿದರೆ, ಬಡ್ಡಿಯೂ ಹೆಚ್ಚು ಬರುತ್ತದೆ. ಹೀಗೆ ತಿಂಗಳು ತಿಂಗಳು ಇನ್ವೆಸ್ಟ್ ಮಾಡಿದ ಬಳಿಕ ನಿಮ್ಮ ಬಳಿ ಉಳಿದ ಹಣವನ್ನು ಖರ್ಚಿಗೆ ಬಳಸಿ.

Third Rule: ಇನ್ನು ಮೂರನೇಯದಾಗಿ ನಮ್ಮ ಆರೋಗ್ಯ ಯಾವಾಗ ಬೇಕಾದ್ರೂ ಹಾಳಾಗಬಹುದು. ನಮ್ಮ ಜೀವ ಯಾವಾಗ ಬೇಕಾದರೂ ಹೋಗಬಹುದು. ಹಾಗಾಗಿ ಹೆಲ್ತ್ ಇನ್ಶುರೆನ್ಸ್ ಮತ್ತು ಟರ್ಮ್ ಇನ್ಶುರೆನ್ಸ್ ತೆಗೆದುಕ“ಳ್ಳಿ. ಆರೋಗ್ಯ ಹಾಳಾದಾಗ, ಹೆಲ್ತ್ ಇನ್ಶೂರೆನ್ಸ್ ಇಲ್ಲದಿದ್ದರೆ, ನೀವು ಮುಂದಿನ ಭವಿಷ್ಯಕ್ಕಾಗಿ ಕೂಡಿಟ್ಟ ಅಷ್ಟೂ ಸೇವಿಂಗ್ಸ್ ಖಾಲಿಯಾಗುತ್ತದೆ. ಆದರೆ ಹೆಲ್ತ್ ಇನ್ಶುರೆನ್ಸ್ ತೆಗೆದುಕ“ಂಡರೆ, ಅದರಿಂದ ಸಿಕ್ಕ ಹಣದಿಂದ ಚಿಕಿತ್ಸೆ ಪಡಿಯಬಹುದು. ಕಡಿಮೆ ದುಡ್ಡು ಕಟ್ಟಿದರೂ, ನಿಮಗೆ ಲಕ್ಷ , ಕೋಟಿಯಲ್ಲಿ ಹಣ ಸಿಗುತ್ತದೆ.

ಇನ್ನು ನಿಮ್ಮನ್ನು ನಂಬಿಕ“ಂಡು ನಿಮ್ಮ ಮನೆಯವರು ಇದ್ದಲ್ಲಿ, ಅವರಿಗೆ ಟರ್ಮ್ ಇನ್ಶುರೆನ್ಸ್ ಮಾಡಿಸಿಕ“ಳ್ಳಿ. ನಿಮ್ಮ ಕಾಲಾ ನಂತರದಲ್ಲಿ ನಿಮ್ಮ ಮನೆಯವರಿಗೆ ಲಕ್ಷ ಲಕ್ಷ ಹಣ ಸಿಗುವ ಹಾಗೆ, ಕಡಿಮೆ ಹಣ ಕಟ್ಟಿ ಟರ್ಮ್ ಇನ್ಶುರೆನ್ಸ್ ಮಾಡಿಸಬಹುದು. ಕೆಲವು ಇನ್ಶುರೆನ್ಸ್‌ಗಳು ರಿಟರ್ನ್ ಸಿಗುವ ಹಾಗೆ ಇರುತ್ತದೆ. ಅಂದ್ರೆ ನೀವು ಎಷ್ಟು ಅವಧಿಗೆ ಹಣ ಕಟ್ಟಿರುತ್ತೀರೋ, ಆ ಅವಧಿಯಲ್ಲಿ ನಿಮಗೇನೂ ಆಗದಿದ್ದಲ್ಲಿ, ಜಿಎಸ್‌ಟಿ ಕಟ್ ಆಗಿ ನೀವು ಕಟ್ಟಿದ ಹಣ ನಿಮಗೆ ವಾಪಸ್ ಸಿಗುತ್ತದೆ.

Fourth Rule: ನಾಲ್ಕನೇಯ ರೂಲ್ಸ್ ಅಂದ್ರೆ, ಬೇರೆಯವರು ತೆಗೆದುಕxಡರೆಂದು, ಅಥವಾ ಶೋಕಿಗಾಗಿ ಲಕ್ಷ ಲಕ್ಷ ಲೋನ್ ಮಾಡಿ, ಕಾರು ಖರೀದಿಸುವ ತಪ್ಪು ಎಂದಿಗೂ ಮಾಡಬೇಡಿ. ನಿಮಗೆ ಅದರ ಅವಶ್ಯಕತೆ ಇಲ್ಲ, ನಿಮ್ಮ ಬಳಿ ಬೈಕ್ ಇದ್ದು, ನಿಮಗೆ ಬಸ್‌ನಲ್ಲಿ ತಿರುಗಾಡಬಹುದಾದರೆ, ನೀವು ಸಾಲ ಮಾಡಿ ಕಾರ್ ತೆಗೆಯುವ ಅವಶ್ಯಕತೆ ಇಲ್ಲ. ನಿಮ್ಮ ಬಳಿ ಕೋಟಿ ಲೆಕ್ಕದಲ್ಲಿ ಸೇವಿಂಗ್ಸ್, ಇನ್ಶುರೆನ್ಸ್‌ಗಳಿಗೆ ತುಂಬಲು ದುಡ್ಡಿದ್ದು, ಲೋನ್ ಮಾಡಿದರೆ ತೀರಿಸುವ ಅರ್ಹತೆ ಇದ್ದಾಗ ಮಾತ್ರ ನೀವು ಕಾರ್ ಖರೀದಿ ಮಾಡಬಹುದು.

Fifth Rule: ಜೀವನದಲ್ಲಿ ಬೇಗ ಸೆಟಲ್ ಆಗಬೇಕು ಎಂಬ ಭರದಲ್ಲಿ ಸಣ್ಣ ವಯಸ್ಸಿಗೆ ಲಕ್ಷ ಲಕ್ಷ ಸಾಲ ಮಾಡಿ, ಮನೆ ಖರೀದಿಸುವ ತಪ್ಪು ಎಂದಿಗೂ ಮಾಡಬೇಡಿ. ಸಾಲ ಮಾಡಿದಾಗ, ದುಡಿಯದಿದ್ದರೂ,  ಅನಾರೋಗ್ಯವಾದರೂ ಸಾಲ ತೀರಿಸುವ ಅರ್ಹತೆ ಇದ್ದಲ್ಲಿ ಮಾತ್ರ ಮನೆ ಖರೀದಿಸಿ. ಇಲ್ಲದಿದ್ದಲ್ಲಿ ಸಾಲ ತೀರಿಸುವುದರಲ್ಲಿಯೇ ನಿಮ್ಮ ಯವ್ವನ ಮುಗಿದು ಹೋಗುತ್ತದೆ.

Sixth Rule: ಕ್ರೆಡಿಟ್ ಕಾರ್ಡ್ ಬಳಕೆ ಮಾಡಲೇಬೇಡಿ. ಕ್ರೆಡಿಟ್ ಕಾರ್ಡ್ ಬಳಸುವ ಎಷ್ಟೋ ಜನ , ಬಳಸುವ ರೀತಿ ಗ“ತ್ತಿಲ್ಲದೇ, ಸಾವಿರ ಸಾವಿರ ರೂಪಾಯಿ ದಂಡ ಕಟ್ಟುತ್ತಾರೆ. ಹಾಗಾಗಿ ಕ್ರೆಡಿಟ್ ಕಾರ್ಡ್ ಬಳಸುವುದನ್ನು ನಿಲ್ಲಿಸಿ. ನಿಮ್ಮ ಖರ್ಚು ತನ್ನಿಂದ ತಾನೇ ಕಡಿಮೆಯಾಗಿ ದುಡ್ಡು ಉಳಿಯುತ್ತದೆ.

Seventh Rule: ದುಡ್ಡು ಮಾಡುವ ಭರದಲ್ಲಿ ನಿಮ್ಮ ಆರೋಗ್ಯವನ್ನು ಹಾಳು ಮಾಡಿಕ“ಳ್ಳಬೇಡಿ. ನಾವು ಜೀವನದಲ್ಲಿ ಮಾಡುವ ಅತ್ಯುತ್ತಮ ಇನ್ವೆಸ್ಟ್‌ಮೆಂಟ್ ಅಂದ್ರೆ, ಅದು ನಾವು ಸೇವಿಸುವ ಆರೋಗ್ಯಕರ ಆಹಾರ. ಹಾಗಾಗಿ ಇನ್ವೆಸ್ಟ್ ಮಾಡಿದ ಬಳಿಕ ಉಳಿದ ಹಣದಲ್ಲಿ ನೀವು ಆರೋಗ್ಯಕರ ಆಹಾರ ಸೇವನೆ ಮಾಡಿ, ಯೋಗ, ವ್ಯಾಯಾಮ ಮಾಡುವ ಅಭ್ಯಾಸವಿರಿಸಿಕ“ಳ್ಳಿ.

Tags: Beauty tipsbjpCashCM SiddaramaiahCongressHealth TipsInternational NewsJDSKannada NewsKannada StoriesKarnataka NewsKTVlifeMoneyNational NewsPM ModiPolitical NewsRahul Gandhishri NewsSpecial StoriesSpecial StorySports NewsState News
ShareSendTweetShare
Join us on:

Related Posts

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

ಅಂಗಡಿ ಮಾಲೀಕರೇ ಇಂಥವರ ವರ್ತನೆ ಗಮನಿಸಿ: ಇಲ್ಲವಾದ್ದಲ್ಲಿ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು..!

Money Mantra: ದುಡ್ಡು ಖರ್ಚು ಮಾಡಲೇಬೇಕು ಎಂದಲ್ಲಿ ಹೀಗೆ ಖರ್ಚು ಮಾಡಿ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Mantra: 40ನೇ ವಯಸ್ಸಿಗೆ ನಿವೃತ್ತಿ ಬೇಕಾ..? ಅಂದ್ರೆ ಈ ರೂಲ್ಸ್ ಫಾಲೋ ಮಾಡಿ..

Recipe: ಸ್ಪೆಶಲ್ ಕ್ಯಾಪ್ಸಿಕಂ ರೈಸ್ ರೆಸಿಪಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Two killed: ಬೈಕ್‌ಗೆ ಮಹೀಂದ್ರಾ ಪಿಕಪ್ ಡಿಕ್ಕಿ ಇಬ್ಬರು ಸಾವು

Spiritual: ಅಕಾಲಿಕ ಮರಣ ಬರಲು ಕಾರಣವೇ ಇದು ನೋಡಿ

ಅಂಗಡಿ ಮಾಲೀಕರೇ ಇಂಥವರ ವರ್ತನೆ ಗಮನಿಸಿ: ಇಲ್ಲವಾದ್ದಲ್ಲಿ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು..!

Money Mantra: ದುಡ್ಡು ಖರ್ಚು ಮಾಡಲೇಬೇಕು ಎಂದಲ್ಲಿ ಹೀಗೆ ಖರ್ಚು ಮಾಡಿ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಸಧೃಡ, ಉದ್ದ ಕೂದಲಿಗಾಗಿ ಇದನ್ನು ಬಳಸಿ: ಕೆಲವೇ ದಿನಗಳಲ್ಲಿ ಫಲಿತಾಂಶ ಪಡೆಯಿರಿ

Spiritual: ಯಾವ ದಿನ ಕೂದಲು ಕತ್ತರಿಸಬಾರದು..? ಹೀಗೆ ಮಾಡಿದರೆ ಏನಾಗುತ್ತದೆ..?

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In