ದರ್ಶನ್ ಪ್ರಕರಣದ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ ರಂಜಿನಿ ರಾಘವನ್

Movie News: ಚಾಲೆಂಜಿಂಗ್‌ ಸ್ಟಾರ್, ಡಿ ಬಾಸ್ ಅಂತೆಲ್ಲ ಬಿರುದು ಪಡೆದಿರುವ ನಟ ದರ್ಶನ್‌, ಕೊಲೆ ಆರೋಪದಡಿ ಜೈಲು ಪಾಲಾಗಿದ್ದು, ಈ ಬಗ್ಗೆ ಕನ್ನಡತಿ ನಟಿ ರಂಜಿನಿ ರಾಘವನ್ ಬೇಸರ ಹೊರಹಾಕಿದ್ದಾರೆ. ವಿಲ್ಲನ್‌ಗಳು ಸತ್ತಾಗ ಸಂಭ್ರಮಿಸೋದು ಅಭ್ಯಾಸವಾಗಿ ಹೋಗಿ ಈ ಸಾವಿನ ತೀವ್ರತೆ ತಾಗುತ್ತಿಲ್ಲವೇ..? ಅಂತಾ ರಂಜಿನಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪ್ರಶ್ನಿಸಿದ್ದಾರೆ. ಆದರೆ ಎಲ್ಲಿಯೂ ದರ್ಶನ್ ಅವರ ಹೆಸರನ್ನು ರಂಜಿನಿ ಪ್ರಸ್ತಾಪಿಸಿಲ್ಲ. ಈ ಪೋಸ್ಟ್‌ ಅರ್ಥ ಮಾಡಿಕೊಂಡು ಹಲವರು ಕಾಮೆಂಟ್ ಮಾಡಿದ್ದು, ದರ್ಶನ್ ಮಾಡಿರುವ ಕೃತ್ಯದ ಬಗ್ಗೆ … Continue reading ದರ್ಶನ್ ಪ್ರಕರಣದ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ ರಂಜಿನಿ ರಾಘವನ್