ದರ್ಶನ್ ಪ್ರಕರಣದ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ ರಂಜಿನಿ ರಾಘವನ್
Movie News: ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಅಂತೆಲ್ಲ ಬಿರುದು ಪಡೆದಿರುವ ನಟ ದರ್ಶನ್, ಕೊಲೆ ಆರೋಪದಡಿ ಜೈಲು ಪಾಲಾಗಿದ್ದು, ಈ ಬಗ್ಗೆ ಕನ್ನಡತಿ ನಟಿ ರಂಜಿನಿ ರಾಘವನ್ ಬೇಸರ ಹೊರಹಾಕಿದ್ದಾರೆ. ವಿಲ್ಲನ್ಗಳು ಸತ್ತಾಗ ಸಂಭ್ರಮಿಸೋದು ಅಭ್ಯಾಸವಾಗಿ ಹೋಗಿ ಈ ಸಾವಿನ ತೀವ್ರತೆ ತಾಗುತ್ತಿಲ್ಲವೇ..? ಅಂತಾ ರಂಜಿನಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪ್ರಶ್ನಿಸಿದ್ದಾರೆ. ಆದರೆ ಎಲ್ಲಿಯೂ ದರ್ಶನ್ ಅವರ ಹೆಸರನ್ನು ರಂಜಿನಿ ಪ್ರಸ್ತಾಪಿಸಿಲ್ಲ. ಈ ಪೋಸ್ಟ್ ಅರ್ಥ ಮಾಡಿಕೊಂಡು ಹಲವರು ಕಾಮೆಂಟ್ ಮಾಡಿದ್ದು, ದರ್ಶನ್ ಮಾಡಿರುವ ಕೃತ್ಯದ ಬಗ್ಗೆ … Continue reading ದರ್ಶನ್ ಪ್ರಕರಣದ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ ರಂಜಿನಿ ರಾಘವನ್
Copy and paste this URL into your WordPress site to embed
Copy and paste this code into your site to embed