Darshan Arrest Case: ಯಾರು ಈ ರೇಣುಕಾಸ್ವಾಮಿ..? ಇವನ್ಯಾಕೆ ಪವಿತ್ರಾಳನ್ನು ಪೀಡಿಸುತ್ತಿದ್ದ..?

Sandalwood News: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದು, ಪವಿತ್ರ ಗೌಡರನ್ನು ಸಹ ಆರ್ಆರ್ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೇಣುಕಾಸ್ವಾಮಿ ಪವಿತ್ರ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿ, ಫೋಟೋಗಳನ್ನು ಕಳುಹಿಸುತ್ತಿದ್ದನೆಂದು ದರ್ಶನ್ ಆಪ್ತ, ರೇಣುಕಾಸ್ವಾಮಿಗೆ ಕಾಲ್ ಮಾಡಿ,  ಬೆಂಗಳೂರಿಗೆ ಕರೆಸಿಕೊಂಡಿದ್ದ. ಬಳಿಕ ರಾಜರಾಜೇಶ್ವರಿ ನಗರದ ಶೆಡ್‌ವೊಂದರಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದು, ಹಲ್ಲೆ ವೇಳೆ ಮರ್ಮಾಂಗಕ್ಕೆ ಪೆಟ್ಟಾಗಿ, ರೇಣುಕಾಸ್ವಾಮಿ, ಸಾವನ್ನಪ್ಪುತ್ತಾನೆ. ಬಳಿಕ ಅವನ ಶವವನ್ನು ಕಾಮಾಕ್ಷಿ ಪಾಳ್ಯದಲ್ಲಿ ಎಸೆಯಲಾಗಿದೆ. ಇನ್ನು ಯಾರು ಈ … Continue reading Darshan Arrest Case: ಯಾರು ಈ ರೇಣುಕಾಸ್ವಾಮಿ..? ಇವನ್ಯಾಕೆ ಪವಿತ್ರಾಳನ್ನು ಪೀಡಿಸುತ್ತಿದ್ದ..?