ಚಿಕ್ಕಮಗಳೂರು: ಇಲ್ಲಿನ ಮೋಟಾರ್ ಸ್ಪೋಟ್ಸ್ ಕ್ಲಬ್ ಆಯೋಜಿಸಿದ್ದ ಎಂ.ಆರ್.ಎಫ್ ನಾಲ್ಕನೆ ಸುತ್ತಿನ ದ್ವಿಚಕ್ರ ವಾಹನ ರ್ಯಾಲಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್ ಚಾಲನೆ ನೀಡಿದರು.
ವಿಶೇಷ ಸುತ್ತಿನ ರ್ಯಾಲಿಯಲ್ಲಿ ೪೮ ಸ್ಪರ್ಧಿಗಳು ಭಾಗವಹಿಸಿದ್ದು ಮಳೆ ಬಿದ್ದು ನೆಲ ತೇವಾಂಶವಾಗಿದ್ದು ಹಿನ್ನೆಲೆ ಅನೇಕ ಸ್ಪರ್ಧಿಗಳು ಆಯತಪ್ಪಿ ಜಾರಿಬಿದ್ದರು. ನಾಳೆ ಕಾಫಿ ತೋಟಗಳ ನಡುವೆ ರ್ಯಾಲಿಗೆ ನಡೆಯಲಿದ್ದು ಸಂಜೆ ಮೌಂಟೇನ್ ವ್ಯೂ ಶಾಲಾ ಆವರಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
Rally of two wheelers: ನ.೨೦ ಮತ್ತು ೨೧ ರಂದು ದ್ವಿಚಕ್ರ ವಾಹನಗಳ ರ್ಯಾಲಿ
Discussion about this post