Spiritual Story: ವಿಷ್ಣು ಮತ್ತು ಲಕ್ಷ್ಮೀ ಮಾರುವೇಷದಲ್ಲಿ ಭೂಲೋಕಕ್ಕೆ ಬಂದಾಗ ಏನಾಗಿತ್ತು..? ಸುಂದರ ಕಥೆ
Spiritual Story: ಜೀವನವೆಂದ ಮೇಲೆ ಜಗಳ, ಸಿಟ್ಟು, ಖುಷಿ, ದುಃಖವೆಲ್ಲ ಸಾಮಾನ್ಯವಾಗಿ ಇರುತ್ತದೆ. ಅದರಲ್ಲೂ ಪತಿ ಪತ್ನಿ ಮಧ್ಯೆ ಜಗಳವಾದಾಗಲೇ, ಪ್ರೀತಿ ಹೆಚ್ಚೋದು. ಇದೇ ರೀತಿ ವಿಷ್ಣು ಮತ್ತು ಲಕ್ಷ್ಮೀ ಮಧ್ಯೆಯೂ ಜಗಳವಾಗಿತ್ತಂತೆ. ಹಾಗಾದ್ರೆ ಪುರಾಣ ಕಥೆಗಳ ಪ್ರಕಾರ, ಯಾಕೆ ವಿಷ್ಣು ಮತ್ತು ಲಕ್ಷ್ಮೀ ಮಧ್ಯೆ ಜಗಳವಾಗಿತ್ತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಒಮ್ಮೆ ಶ್ರೀವಿಷ್ಣು ಮತ್ತು ಲಕ್ಷ್ಮೀ ದೇವಿ, ವೈಕುಂಠದಲ್ಲಿ ಮಾತನಾಡುತ್ತ ಕುಳಿತಾಗ, ಶ್ರೀವಿಷ್ಣು ಲಕ್ಷ್ಮೀಯನ್ನು ಕುರಿತು, ಭಕ್ತರೆಲ್ಲ ನನ್ನ ಬಗ್ಗೆ ಎಷ್ಟು ಭಕ್ತಿ ಮಾಡುತ್ತಿದ್ದಾರೆ. … Continue reading Spiritual Story: ವಿಷ್ಣು ಮತ್ತು ಲಕ್ಷ್ಮೀ ಮಾರುವೇಷದಲ್ಲಿ ಭೂಲೋಕಕ್ಕೆ ಬಂದಾಗ ಏನಾಗಿತ್ತು..? ಸುಂದರ ಕಥೆ
Copy and paste this URL into your WordPress site to embed
Copy and paste this code into your site to embed