Spiritual: ಈ ದೇವಸ್ಥಾನಕ್ಕೆ ಭೇಟಿ ಕೊಟ್ಟವರಿಗೆ ಎಂದೂ ಸೋಲಿಲ್ಲ.. ಸೆಲೆಬ್ರಿಟಿ, ರಾಜಕಾರಣಿಗಳ ನೆಚ್ಚಿನ ದೇವರೀತ..

Spiritual Story: ಹಿಂದೂಗಳು ಯಾವುದೇ ಶುಭಕಾರ್ಯ ಮಾಡುವ ಮುನ್ನ ಪ್ರಥಮ ಪೂಜಿತ ಮಹಾಗಣಪತಿಯ ಆಶೀರ್ವಾದ ಪಡೆಯುತ್ತಾರೆ. ವಿಘ್ನ ನಿವಾರಕನಾದ ಮಹಾಗಣಪತಿಯ ಬಳಿ ಸಕಲ ಕಷ್ಟಗಳನ್ನ ನಿವಾರಿಸಿ, ಕಾರ್ಯಸಿದ್ಧಿಯಾಗುವಂತೆ ಕೋರುತ್ತಾರೆ. ಇಂಥ ಸಿದ್ಧಿವಿನಾಯಕನ ಆಶೀರ್ವಾದ ಸಿಕ್ಕಿ, ಅಂದುಕೊಂಡ ಕೆಲಸ ಪರಿಪೂರ್ಣಗೊಳ್ಳಲಿ ಎಂದು ಜನ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಬರ್ತಾರೆ. ಸಿದ್ಧಿವಿನಾಯಕ ದೇವಸ್ಥಾನ ಎಷ್ಟನೇ ಇಸವಿಯಲ್ಲಿ ಸ್ಥಾಪಿತವಾಯ್ತು..? ಇದನ್ನು ಯಾರು ಕಟ್ಟಿಸಿದರು, ಯಾಕೆ ಕಟ್ಟಿಸಿದರು..? ಇಲ್ಲಿರುವ ಸಿದ್ಧಿವಿನಾಯಕನ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ.. ಸೆಲೆಬ್ರಿಟಿ, ರಾಜಕಾರಣಿಗಳ ನೆಚ್ಚಿನ … Continue reading Spiritual: ಈ ದೇವಸ್ಥಾನಕ್ಕೆ ಭೇಟಿ ಕೊಟ್ಟವರಿಗೆ ಎಂದೂ ಸೋಲಿಲ್ಲ.. ಸೆಲೆಬ್ರಿಟಿ, ರಾಜಕಾರಣಿಗಳ ನೆಚ್ಚಿನ ದೇವರೀತ..