ಸೊಕ್ಕಿನ ಮಾತನ್ನಾಡಿದ್ದ ವಿದೇಶಿ ಉದ್ಯಮಿಗೆ ರತನ್ ಕೊಟ್ಟ ತಿರುಗೇಟು ಎಂಥದ್ದು..? ಟಾಟಾ ಜೀವನದ ರೋಚಕ ಕಥೆ

Business And Biography: ಜೀವನದಲ್ಲಿ ಏರುಪೇರುಗಳಿದ್ದರೇನೇ ಜೀವನ ಉತ್ತಮವಾಗಿರುತ್ತದೆ. ಯಾಕಂದ್ರೆ ಈಸಿಜಿಯಲ್ಲಿ ಲೈನ್ ಸ್ಟ್ರೇಟ್ ಆಗಿದ್ದರೆ ಸಾವು ಎಂದರ್ಥ. ಈ ಮಾತನ್ನ ಹೇಳಿದವರು, ಪದ್ಮ ವಿಭೂಷಣ, ಶ್ರೀಮಂತ ಉದ್ಯಮಿ ರತನ್ ಟಾಟಾ. ಟಾಟಾ ಸಂಸ್ಥೆಯನ್ನ ಉನ್ನತ ಮಟ್ಟಕ್ಕೆ ತಂದು ನಿಲ್ಲಿಸಿರುವ ರತನ್ ಟಾಟಾ ಜೀವನದ ರೋಚಕ ಕಥೆಯನ್ನ ನಾವಿವತ್ತು ಹೇಳಲಿದ್ದೇವೆ. ಡಿಸೆಂಬರ್ 28 , 1937ಕ್ಕೆ ಮುಂಬೈನ ಪಾರ್ಸಿ ಕುಟುಂಬದಲ್ಲಿ ರತನ್ ನವಲ್ ಟಾಟಾ ಜನನವಾಯಿತು. ಟಾಟಾ ಕಂಪನಿಯನ್ನ ಹುಹಾಕಿದ್ದ ಜಮ್‌ಶೇಟ್‌ಜೀ ಟಾಟಾರ ಮೊಮ್ಮಗನೇ ರತನ್ ಟಾಟಾ. … Continue reading ಸೊಕ್ಕಿನ ಮಾತನ್ನಾಡಿದ್ದ ವಿದೇಶಿ ಉದ್ಯಮಿಗೆ ರತನ್ ಕೊಟ್ಟ ತಿರುಗೇಟು ಎಂಥದ್ದು..? ಟಾಟಾ ಜೀವನದ ರೋಚಕ ಕಥೆ