ಸೊಕ್ಕಿನ ಮಾತನ್ನಾಡಿದ್ದ ವಿದೇಶಿ ಉದ್ಯಮಿಗೆ ರತನ್ ಕೊಟ್ಟ ತಿರುಗೇಟು ಎಂಥದ್ದು..? ಟಾಟಾ ಜೀವನದ ರೋಚಕ ಕಥೆ
Business And Biography: ಜೀವನದಲ್ಲಿ ಏರುಪೇರುಗಳಿದ್ದರೇನೇ ಜೀವನ ಉತ್ತಮವಾಗಿರುತ್ತದೆ. ಯಾಕಂದ್ರೆ ಈಸಿಜಿಯಲ್ಲಿ ಲೈನ್ ಸ್ಟ್ರೇಟ್ ಆಗಿದ್ದರೆ ಸಾವು ಎಂದರ್ಥ. ಈ ಮಾತನ್ನ ಹೇಳಿದವರು, ಪದ್ಮ ವಿಭೂಷಣ, ಶ್ರೀಮಂತ ಉದ್ಯಮಿ ರತನ್ ಟಾಟಾ. ಟಾಟಾ ಸಂಸ್ಥೆಯನ್ನ ಉನ್ನತ ಮಟ್ಟಕ್ಕೆ ತಂದು ನಿಲ್ಲಿಸಿರುವ ರತನ್ ಟಾಟಾ ಜೀವನದ ರೋಚಕ ಕಥೆಯನ್ನ ನಾವಿವತ್ತು ಹೇಳಲಿದ್ದೇವೆ. ಡಿಸೆಂಬರ್ 28 , 1937ಕ್ಕೆ ಮುಂಬೈನ ಪಾರ್ಸಿ ಕುಟುಂಬದಲ್ಲಿ ರತನ್ ನವಲ್ ಟಾಟಾ ಜನನವಾಯಿತು. ಟಾಟಾ ಕಂಪನಿಯನ್ನ ಹುಹಾಕಿದ್ದ ಜಮ್ಶೇಟ್ಜೀ ಟಾಟಾರ ಮೊಮ್ಮಗನೇ ರತನ್ ಟಾಟಾ. … Continue reading ಸೊಕ್ಕಿನ ಮಾತನ್ನಾಡಿದ್ದ ವಿದೇಶಿ ಉದ್ಯಮಿಗೆ ರತನ್ ಕೊಟ್ಟ ತಿರುಗೇಟು ಎಂಥದ್ದು..? ಟಾಟಾ ಜೀವನದ ರೋಚಕ ಕಥೆ
Copy and paste this URL into your WordPress site to embed
Copy and paste this code into your site to embed