ಪವಾಡ ಪುರುಷ ಕೊರಗಜ್ಜನ ಮಹಿಮೆ ಬಲ್ಲಿರೇನು..? ತಪ್ಪು ಮಾಡಿದವರಿಗೆ ಕೊಟ್ಟ ಶಿಕ್ಷೆ ಎಂಥದ್ದು ಗೊತ್ತಾ..?
Special Story: ಕೊರಗಜ್ಜ. ಈ ಹೆಸರು ಕೇಳಿದರೆ, ತುಳುನಾಡ ಜನರ ಮನಸ್ಸಿನಲ್ಲಿ ಭಯ, ಭಕ್ತಿ, ನಂಬಿಕೆ, ಚೈತನ್ಯ ಎಲ್ಲವೂ ಮೂಡುತ್ತದೆ. ಯಾಕಂದ್ರೆ ಕೊರಗಜ್ಜನಲ್ಲಿರುವ ಶಕ್ತಿಯೇ ಅಂಥದ್ದು. ಕೊರಗಜ್ಜನನ್ನು ನಿರ್ಲಕ್ಷಿಸಿದ ಎಷ್ಟೋ ಜನರಿಗೆ ಈ ಅನುಭವವಾಗಿದೆ. ಅಂಥವರೆಲ್ಲ ಕೊರಗಜ್ಜನ ಅಪ್ಪಟ ಭಕ್ತರಾಗಿದ್ದಾರೆ. ಪ್ರತಿದಿನ ಬೆಳಿಗ್ಗೆ ಎದ್ದು ಕೊರಗಜ್ಜನನ್ನು ಕಾಪಾಡು ಎಂದು ಬೇಡುತ್ತಾರೆ. ಅಂಥ ಶಕ್ತಿ ಕೊರಗಜ್ಜನದ್ದು. ತುಳುವರು ಕೊರಗಜ್ಜನನ್ನು ಪ್ರೀತಿಯಿಂದ ಅಜ್ಜ, ಕರಿಯಜ್ಜ, ಕೊರಗ ತನಿಯ ಅಂತ ಕರಿಯುತ್ತಾರೆ. ಹಾಗಂತ ಕೊರಗಜ್ಜ ತುಳುವರಿಗಷ್ಟೇ ಸೀಮಿತವಾಗಿರುವ ದೈವವಾಗಿಲ್ಲ. ರಾಜ್ಯ, ದೇಶ, … Continue reading ಪವಾಡ ಪುರುಷ ಕೊರಗಜ್ಜನ ಮಹಿಮೆ ಬಲ್ಲಿರೇನು..? ತಪ್ಪು ಮಾಡಿದವರಿಗೆ ಕೊಟ್ಟ ಶಿಕ್ಷೆ ಎಂಥದ್ದು ಗೊತ್ತಾ..?
Copy and paste this URL into your WordPress site to embed
Copy and paste this code into your site to embed