ಪವಾಡ ಪುರುಷ ಕೊರಗಜ್ಜನ ಮಹಿಮೆ ಬಲ್ಲಿರೇನು..? ತಪ್ಪು ಮಾಡಿದವರಿಗೆ ಕೊಟ್ಟ ಶಿಕ್ಷೆ ಎಂಥದ್ದು ಗೊತ್ತಾ..?

Special Story: ಕೊರಗಜ್ಜ. ಈ ಹೆಸರು ಕೇಳಿದರೆ, ತುಳುನಾಡ ಜನರ ಮನಸ್ಸಿನಲ್ಲಿ ಭಯ, ಭಕ್ತಿ, ನಂಬಿಕೆ, ಚೈತನ್ಯ ಎಲ್ಲವೂ ಮೂಡುತ್ತದೆ. ಯಾಕಂದ್ರೆ ಕೊರಗಜ್ಜನಲ್ಲಿರುವ ಶಕ್ತಿಯೇ ಅಂಥದ್ದು. ಕೊರಗಜ್ಜನನ್ನು ನಿರ್ಲಕ್ಷಿಸಿದ ಎಷ್ಟೋ ಜನರಿಗೆ ಈ ಅನುಭವವಾಗಿದೆ. ಅಂಥವರೆಲ್ಲ ಕೊರಗಜ್ಜನ ಅಪ್ಪಟ ಭಕ್ತರಾಗಿದ್ದಾರೆ. ಪ್ರತಿದಿನ ಬೆಳಿಗ್ಗೆ ಎದ್ದು ಕೊರಗಜ್ಜನನ್ನು ಕಾಪಾಡು ಎಂದು ಬೇಡುತ್ತಾರೆ. ಅಂಥ ಶಕ್ತಿ ಕೊರಗಜ್ಜನದ್ದು. ತುಳುವರು ಕೊರಗಜ್ಜನನ್ನು ಪ್ರೀತಿಯಿಂದ ಅಜ್ಜ, ಕರಿಯಜ್ಜ, ಕೊರಗ ತನಿಯ ಅಂತ ಕರಿಯುತ್ತಾರೆ. ಹಾಗಂತ ಕೊರಗಜ್ಜ ತುಳುವರಿಗಷ್ಟೇ ಸೀಮಿತವಾಗಿರುವ ದೈವವಾಗಿಲ್ಲ. ರಾಜ್ಯ, ದೇಶ, … Continue reading ಪವಾಡ ಪುರುಷ ಕೊರಗಜ್ಜನ ಮಹಿಮೆ ಬಲ್ಲಿರೇನು..? ತಪ್ಪು ಮಾಡಿದವರಿಗೆ ಕೊಟ್ಟ ಶಿಕ್ಷೆ ಎಂಥದ್ದು ಗೊತ್ತಾ..?