• Home
  • About Us
  • Contact Us
  • Terms of Use
  • Privacy Policy
Wednesday, November 12, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
Shri News
No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಆಧ್ಯಾತ್ಮ

ಪವಾಡ ಪುರುಷ ಕೊರಗಜ್ಜನ ಮಹಿಮೆ ಬಲ್ಲಿರೇನು..? ತಪ್ಪು ಮಾಡಿದವರಿಗೆ ಕೊಟ್ಟ ಶಿಕ್ಷೆ ಎಂಥದ್ದು ಗೊತ್ತಾ..?

News Desk by News Desk
Jul 29, 2024, 09:00 pm IST
in ಆಧ್ಯಾತ್ಮ
Share on FacebookShare on TwitterTelegram

Special Story: ಕೊರಗಜ್ಜ. ಈ ಹೆಸರು ಕೇಳಿದರೆ, ತುಳುನಾಡ ಜನರ ಮನಸ್ಸಿನಲ್ಲಿ ಭಯ, ಭಕ್ತಿ, ನಂಬಿಕೆ, ಚೈತನ್ಯ ಎಲ್ಲವೂ ಮೂಡುತ್ತದೆ. ಯಾಕಂದ್ರೆ ಕೊರಗಜ್ಜನಲ್ಲಿರುವ ಶಕ್ತಿಯೇ ಅಂಥದ್ದು. ಕೊರಗಜ್ಜನನ್ನು ನಿರ್ಲಕ್ಷಿಸಿದ ಎಷ್ಟೋ ಜನರಿಗೆ ಈ ಅನುಭವವಾಗಿದೆ. ಅಂಥವರೆಲ್ಲ ಕೊರಗಜ್ಜನ ಅಪ್ಪಟ ಭಕ್ತರಾಗಿದ್ದಾರೆ. ಪ್ರತಿದಿನ ಬೆಳಿಗ್ಗೆ ಎದ್ದು ಕೊರಗಜ್ಜನನ್ನು ಕಾಪಾಡು ಎಂದು ಬೇಡುತ್ತಾರೆ. ಅಂಥ ಶಕ್ತಿ ಕೊರಗಜ್ಜನದ್ದು.

ತುಳುವರು ಕೊರಗಜ್ಜನನ್ನು ಪ್ರೀತಿಯಿಂದ ಅಜ್ಜ, ಕರಿಯಜ್ಜ, ಕೊರಗ ತನಿಯ ಅಂತ ಕರಿಯುತ್ತಾರೆ. ಹಾಗಂತ ಕೊರಗಜ್ಜ ತುಳುವರಿಗಷ್ಟೇ ಸೀಮಿತವಾಗಿರುವ ದೈವವಾಗಿಲ್ಲ. ರಾಜ್ಯ, ದೇಶ, ವಿದೇಶ ಹಲವೆಡೆ ಕೊರಗಜ್ಜನಿಗೆ ಭಕ್ತರಿದ್ದಾರೆ. ಕ್ರಿಶ್ಚಿಯನ್, ಮುಸ್ಲಿಂಮರು ಕೂಡ ಕೊರಗಜ್ಜನ ಸನ್ನಿಧಾನಕ್ಕೆ ಬಂದು, ದರ್ಶನ ಪಡೆದು ಹೋಗುತ್ತಾರೆ.

ವಿದೇಶಿ ನಟಿ ಕತ್ರೀನಾ ಕೈಫ್ ಮೊರೆ ಹೋಗಿದ್ದು ಈ ಪವಾಡಪುರುಷನಿಗೆ

ಇತ್ತೀಚಿನ ದಿನಗಳಲ್ಲಿ ಕೊರಗಜ್ಜನ ಮಹಿಮೆ ಎಂಥದ್ದು ಅಂತಾ ಹಲವರಿಗೆ ಗೊತ್ತಾಗುತ್ತಿದೆ. ಬಾಲಿವುಡ್‌ನಲ್ಲಿರುವ, ಹೊರ ದೇಶದಿಂದ ಬಂದು, ಭಾರತದಲ್ಲಿ ಬದುಕು ಕಟ್ಟಿಕೊಂಡಿರುವ, ಮುಸ್ಲಿಂ ಧರ್ಮದ ನಟಿ ಕತ್ರೀನಾ ಕೈಫ್‌ ದಕ್ಷಿಣ ಕನ್ನಡ ಕುತ್ತಾರಿಗೆ ಬಂದು, ಕೊರಗಜ್ಜನ ಕೋಲ ಸೇವೆಯಲ್ಲಿ ಭಾಗಿಯಾಗುತ್ತಾರೆ ಎಂದರೆ, ಇದು ಕೊರಗಜ್ಜನ ಮಹಿಮೆ ಅಲ್ಲದೇ, ಮತ್ತಿನ್ನೇನು..?

ಕೆಲ ದಿನಗಳ ಹಿಂದಷ್ಟೇ ಕ್ರಿಕೇಟಿಗ ಕೆ.ಎಲ್.ರಾಹುಲ್, ಅವರ ಪತ್ನಿ, ನಟ ಸುನೀಲ್ ಶೆಟ್ಟಿಯವರ ಪುತ್ರಿ ಅತಿಯಾ ಶೆಟ್ಟಿ ಮತ್ತು ಸೋಹದರನ ಜೊತೆ ಕತ್ರೀನಾ ಕೈಫ್ ಕುತ್ತಾರುವಿಗೆ ಬಂದಿದ್ದರು. ಅಲ್ಲದೇ, ರಾತ್ರಿ ನಡೆದ ಭೂತಕೋಲದಲ್ಲಿ ದೂರದಿಂದಲೇ ಭಾಗವಹಿಸಿದ್ದರು. ಕತ್ರೀನಾ ಭಾರತ ದೇಶದವರೇ ಅಲ್ಲ. ಅಲ್ಲದೇ, ಅವರು ಹುಟ್ಟು ಹಿಂದೂವೇ ಅಲ್ಲ.

ಕೆಲ ವರ್ಷಗಳ ಹಿಂದೆ ಬಾಲಿವುಡ್‌ನಲ್ಲಿ ನಟಿಯಾಗಿ, ಜೀವನ ಕಟ್ಟಿಕೊಳ್ಳಲು ಬಂದಿದ್ದ ಕತ್ರೀನಾ, ವಿಕಿ ಕೌಶಲ್ ಅವರನ್ನು ವಿವಾಹವಾಗಿ, ಹಿಂದೂವಾಗಿದ್ದಾರೆ. ಅವರು ಯಾಕೆ ಕೊರಗಜ್ಜನ ಕೋಲದಲ್ಲಿ ಭಾಗವಹಿಸಿ, ಅಜ್ಜನ ಆಶೀರ್ವಾದ ಪಡೆದರು ಅನ್ನೋದು ಅವರಿಗಷ್ಟೇ ಗೊತ್ತು. ಅವರ ಜೀವನದಲ್ಲಿ ಕೊರಗಜ್ಜ ಎಂಥ ಪವಾಡ ಮಾಡಿದ್ದಾರೆ ಅನ್ನೋದು ಮಾತ್ರ, ಅವರಿಗಷ್ಟೇ ಗೊತ್ತು.

ಕುತ್ತಾರು ಕೊರಗಜ್ಜನಿಗೆ ಕೋಲ ಕೊಟ್ಟ ಧಾರವಾಡದ ವಿನಯ್ ಕುಲಕರ್ಣಿ

ಇನ್ನು ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ವಿರುದ್ಧ ಕೊಲೆ ಆರೋಪವಿದೆ. ಹಾಗಾಗಿ ಅವರನ್ನು ಧಾರವಾಡದಿಂದ ಬಹಿಷ್ಕರಿಸಲಾಗಿದೆ. ಇನ್ನುವರೆಗೂ ವಿನಯ್ ಧಾರವಾಡಕ್ಕೆ ಹೋಗಲಾಗುತ್ತಿಲ್ಲ. ಮೊನ್ನೆ ನಡೆದ ಲೋಕಸಭೆ ಚುನಾವಣೆಗೆ ಹೋಗಿ, ಓಟ್ ಮಾಡಿ ಬಂದದ್ದಷ್ಟೇ. ಅದಾದ ಬಳಿಕ ಮತ್ತೆ ನಿರ್ಬಂಧ.

ಧಾರವಾಡದ ವಿನಯ್ ಕುಲಕರ್ಣಿ ಸಮಸ್ಯೆಗೆ ಪರಿಹಾರ ಕೋರಿ ಬಂದದ್ದು ಮಾತ್ರ, ಕುತ್ತಾರಿನಲ್ಲಿರುವ ಕೊರಗಜ್ಜನ ಬಳಿ. ಕೆಲ ದಿನಗಳ ಹಿಂದೆ, ವಿನಯ್ ಪತ್ನಿ ಸಮೇತರಾಗಿ ಬಂದು, ಕೊರಗಜ್ಜನ ಕೋಲದಲ್ಲಿ ಭಾಗವಹಿಸಿ, ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ, ನಟ ದರ್ಶನ್, ಸೇರಿ ಹಲವು ಸೆಲೆಬ್ರಿಟಿಗಳು ಕುತ್ತಾರುವಿನ ಕೊರಗಜ್ಜ ಸನ್ನಿಧಾನಕ್ಕೆ ಬಂದು, ದರ್ಶನ ಪಡೆದು, ಆಶೀರ್ವಾದ ಬೇಡಿ ಹೋಗಿದ್ದಾರೆ.

ಕೊರಗಜ್ಜ ಎಂದರೆ ಯಾರು..?

ಕೊರಗಜ್ಜ ಎಂದರೆ, ಶಿವನ ಅಂಶ ಅಂತಾ ಹೇಳಲಾಗಿದೆ. ತುಳುನಾಡಿನಲ್ಲಿ ಆರಾಧಿಸಲ್ಪಡುವ ದೈವಗಳಲ್ಲಿ ಕೊರಗಜ್ಜ ಕೂಡ ಒಬ್ಬರು. ದೈವಗಳು ಶಿವಗಣಗಳಾಗಿದ್ದು, ಕೊರಗಜ್ಜ ಕೂಡ ಶಿವಗಣಗಳಲ್ಲಿ ಓರ್ವ. ಹಾಗಾಗಿ ಕೊರಗಜ್ಜನ ಕೈಯಲ್ಲಿ ಶಿವನ ಬಳಿ ಇರುವಂತೆ ನಾಗ ಮತ್ತು ತ್ರಿಶೂಲವಿರುತ್ತದೆ.

ಕೊರಗಜ್ಜನ ಮೂಲಸ್ಥಳ ಯಾವುದು…?

ದಕ್ಷಿಣ ಕನ್ನಡ ಜಿಲ್ಲೆಯ ಕುತ್ತಾರು ಕೊರಗಜ್ಜನ ಮೂಲಸ್ಥಳವಾಗಿದೆ. ಇಲ್ಲಿ ಕೊರಗಜ್ಜ ದೈವಗಳು ಮತ್ತು ರಕ್ತೇಶ್ವರಿಯೊಂದಿಗೆ ನೆಲೆಸಿದ್ದಾರೆ. ಹಾಗಾಗಿ ಮೊದಲು ರಕ್ತೇಶ್ವರಿ ದೇವಿಯ ದರ್ಶನ ಮಾಡಿ, ಬಳಿಕ ದೈವಗಳ ದರ್ಶನ ಮಾಡಿ, ಕೊನೆಗೆ ಕೊರಗಜ್ಜನ ದರ್ಶನ ಮಾಡಲಾಗುತ್ತದೆ.

ಇನ್ನು ಇಲ್ಲಿ ಕೊರಗಜ್ಜಿಗೆ ನೈವೇದ್ಯಕ್ಕಾಗಿ, ಮದ್ಯ, ಚಕ್ಕುಲಿ, ಬೀಡಾ ತೆಗೆದುಕೊಂಡು ಹೋಗಬಹುದು. ಆದರೆ ರಕ್ತೇಶ್ವರಿ ಮತ್ತು ದೈವಗಳ ದರ್ಶನ ಮಾಡುವಾಗ ನೀವು ಈ ನೈವೇದ್ಯವನ್ನು ತೆಗೆದುಕೊಂಡು ಹೋಗುವಂತಿಲ್ಲ. ಬದಲಾಗಿ, ಕೊರಗಜ್ಜನ ದರ್ಶನಕ್ಕೆ ಹೋಗುವಾಗ ಮಾತ್ರ ಚಕ್ಕುಲಿ, ಮದ್ಯ, ಬೀಡಾ ತೆಗೆದುಕೊಂಡು ಹೋಗಬಹುದು.

ಕೊರಗಜ್ಜನ ಗಂಧದ ಮಹತ್ವ

ಕೊರಗಜ್ಜನ ಸನ್ನಿಧಿಗೆ ಹೋದಾಗ, ಮರಿಯದೇ ಗಂಧವನ್ನು ಹಚ್ಚಿಕೊಳ್ಳಿ. ಅಲ್ಲದೇ, ಮನೆಗೆ ಬರುವಾಗ ಆ ಗಂಧವನ್ನು ತೆಗೆದುಕೊಂಡು ಬನ್ನಿ. ಅನಾರೋಗ್ಯಪೀಡಿತರು, ಮಕ್ಕಳಿಗೆ ಹಚ್ಚಿ. ಸಂದರ್ಶನಕ್ಕೆ, ಮುಖ್ಯ ಕೆಲಸಕ್ಕೆ ಹೋಗುವಾಗ ಗಂಧವನ್ನು ಹಚ್ಚಿಕೊಂಡು ಹೋಗಿ. ಯಾರಾದರೂ ಊಟಕ್ಕೆ ಕರೆದರೆ, ಅಥವಾ ಮಾಟ ಮಂತ್ರ ಮಾಡಿಸಿದ್ದರೆ, ಅಂಥವರು ಕೊರಗಜ್ಜನ ಕರಿಗಂಧನವನ್ನು ಹಚ್ಚಿಕೊಂಡರೆ, ಎಲ್ಲ ಋಣಾತ್ಮಕ ಶಕ್ತಿ ದೂರವಾಗುತ್ತದೆ.

ಕೊರಗಜ್ಜ ಅದೆಂಥ ಪವಾಡ ಪುರುಷ ಗೊತ್ತಾ..?

ಕೊರಗಜ್ಜ ಎಂಥ ಪವಾಡ ಪುರುಷ ಅಂತಾ ಅದನ್ನು ಮನಗಂಡವರಿಗಷ್ಟೇ ಗೊತ್ತು. ಎಷ್ಟೋ ಪೋಷಕರು ಕೊರಗಜ್ಜನ ಬಳಿ ತಮ್ಮ ಮಕ್ಕಳ ಪ್ರಾಣ ರಕ್ಷಣೆ ಮಾಡು ಎಂದು ಬೇಡಿ, ಆಶ್ಚರ್ಯಕರ ರೀತಿಯಲ್ಲಿ ಮಕ್ಕಳನ್ನು ಜೀವಂತವಾಗಿ ವಾಪಸ್ ಪಡೆದಿದ್ದಾರೆ.

ಮಾಟಮಂತ್ರಕ್ಕೆ ತುತ್ತಾದವರು, ಕೊನೆಗೆ ಕೊರಗಜ್ಜನಿಗೆ ಮೊರೆ ಹೋಗಿ, ನೆಮ್ಮದಿಯ ಬಾಳು ಬಾಳುತ್ತಿದ್ದಾರೆ. ಇನ್ನು ಕೊರಗಜ್ಜನ ಭಕ್ತರು, ಭೂಮಿ ಸಮಸ್ಯೆ, ಕಳ್ಳತನದಂಥ ಘಟನೆ ನಡೆದಾಗ, ಪೊಲೀಸ್ ಠಾಣೆಗೆ ಹೋಗುವುದಿಲ್ಲ. ಬದಲಾಗಿ, ಕೊರಗಜ್ಜನ ಬಳಿ ಬಂದು ನ್ಯಾಯ ಕೇಳುತ್ತಾರೆ. ನಿಯತ್ತಾಗಿ ಇರುವವರಿಗೆ ಕೊರಗಜ್ಜ ನ್ಯಾಯ ದೊರಕಿಸಿಕೊಡುತ್ತಾರೆ. ಎಷ್ಟೋ ಮನೆಯಲ್ಲಿ ಕಳೆದು ಹೋದ ಚಿನ್ನಾಭರಣಗಳು, ದುಡ್ಡು ಆಶ್ಚರ್ಯಕರ ರೀತಿಯಲ್ಲಿ ಪತ್ತೆಯಾಗಿ, ಮನೆ ಸೇರಿದೆ.

ಕೊರಗಜ್ಜನನ್ನು ಭಕ್ತರು ಮರೆತರೆ, ಅವರಿಗೆ ತನ್ನ ನೆನಪು ತರಿಸುವ ಶಕ್ತಿಯೂ ಕೊರಗಜ್ಜನಲ್ಲಿದೆ. ಅದಕ್ಕೆ ಸಾಕಷ್ಟು ಉದಾಹರಣೆಗಳಿದೆ. ಅಲ್ಲದೇ, ಎರಡು ಮೂರು ವರ್ಷಗಳ ಹಿಂದೆ ಬೇರೆ ಧರ್ಮದ ಪುಂಡರು, ಕೊರಗಜ್ಜನ ಮುಂದೆ ಇಟ್ಟ ಹುಂಡಿಯಲ್ಲಿ ಕಾಂಡೋಮ್ ಹಾಕಿದ್ದರು. ಹುಂಡಿ ಒಡೆದಾಗ, ಪುಂಡರು ಮಾಡಿದ ಕೆಲಸ ಬೆಳಕಿಗೆ ಬಂದಿದೆ.

ಆಗ ಭಕ್ತರು, ಇವರನ್ನು ನೀನೇ ಶಿಕ್ಷಿಸು ಎಂದು ಬೇಡಿಕೊಂಡಿದ್ದಾರೆ. ಕೊರಗಜ್ಜ ತಪ್ಪಿಸ್ಥರು ತಾವಾಗಿಯೇ ಸನ್ನಿಧಾನಕ್ಕೆ ಬರುತ್ತಾರೆ ಎಂದು ಸೂಚನೆ ನೀಡಿದ್ದರು. ಅದರಂತೆ ನಾಲ್ಕು ಆರೋಪಿಗಳಲ್ಲಿ ಓರ್ವ ಆರೋಪಿ ಮಾನಸಿಕವಾಗಿ ಹುಚ್ಚರಂತೆ ಸತ್ತರೆ, ಇನ್ನೋರ್ವ ರಕ್ತ ಕಾರಿ ಸತ್ತ. ಉಳಿದಿದ್ದ ಇಬ್ಬರು ಆರೋಪಿಗಳು ಹೆದರಿ, ತಪ್ಪು ಕಾಣಿಕೆ ಹಾಕಲು, ಕೊರಗಜ್ಜನ ಸನ್ನಿಧಾನಕ್ಕೆ ಬಂದು, ಸಿಕ್ಕಿ ಹಾಕಿಕೊಂಡರು.

ಇನ್ನು ನೀವು ಭಕ್ತಿಯಿಂದ ಕೊರಗ ತನಿಯನ ಬಳಿ ಕೋರಿಕೆ ಬೇಡಿದರೆ, ಕೆಲ ನಿಮಿಷಗಳಲ್ಲೇ ನಿಮ್ಮ ಕೋರಿಕೆ ಈಡೇರಿಸುವ ಶಕ್ತಿ ಕೊರಗಜ್ಜನಿಗಿದೆ. ಹಾಗಾಗಿ ಇಲ್ಲಿ ಆಸೆ, ದುರಾಸೆ, ಕೆಟ್ಟ ಯೋಚನೆಗಿಂತ, ಭಕ್ತಿಗೆ ಒಲಿಯುತ್ತಾರೆ ಪವಾಡ ಪುರುಷ ಕೊರಗಜ್ಜ.

Tags: DevotionalEnglish NewsHindi NewsKannada NewsKoragajjaKuttaruMangalurushri NewsShri News KannadaSpiritualSwamy KoragajjaTulunadu
ShareSendTweetShare
Join us on:

Related Posts

Spiritual: ಬೇರೆಯವರ ಮನೆಯಿಂದ ಇಂಥ ವಸ್ತುಗಳನ್ನು ತರಬಾರದಂತೆ

Spiritual: ಬೇರೆಯವರ ಮನೆಯಿಂದ ಇಂಥ ವಸ್ತುಗಳನ್ನು ತರಬಾರದಂತೆ

ನೀವು ಮೇಷ ರಾಶಿಯವರಾ..? ಹಾಗಾದ್ರೆ ಈ ಲೇಖನ ನಿಮಗಾಗಿ

Spiritual: ಜೀವನದಲ್ಲಿ ಈ ಧನಾತ್ಮಕ ಬದಲಾವಣೆ ತನ್ನಿ, ಉದ್ಧಾರವಾಗಿ

Spiritual: ಈ 4 ಜನರ ಅಂತ್ಯಸಂಸ್ಕಾರವನ್ನು ಕಾಶಿಯಲ್ಲಿ ಮಾಡಲಾಗುವುದಿಲ್ಲ… ಯಾಕೆ?

Spiritual: ಈ 4 ಜನರ ಅಂತ್ಯಸಂಸ್ಕಾರವನ್ನು ಕಾಶಿಯಲ್ಲಿ ಮಾಡಲಾಗುವುದಿಲ್ಲ… ಯಾಕೆ?

Horoscope: ನಾಚಿಕೆಯ ಸ್ವಭಾವದ ರಾಶಿಯವರು ಇವರು

Horoscope: ನಾಯಕತ್ವದ ಗುಣ, ಶಿಕ್ಷಕರಾಗುವ ಅರ್ಹತೆ, ಅದೃಷ್ಟವಂತ ಪತ್ನಿಯಾಗುವ ರಾಶಿಯವರು ಇವರು

Horoscope: ಆಕರ್ಷಕ ವ್ಯಕ್ತಿತ್ವ ಹೊಂದಿರುವ ರಾಶಿಯವರು ಇವರು

Horoscope: ದೇವರ ದಯೆ ಇರುವ, ತಾಳ್ಮೆ, ನಾಯಕತ್ವದ ಗುಣ, ಆಕರ್ಷಕ ವ್ಯಕ್ತಿತ್ವವುಳ್ಳ ರಾಶಿಯವರು ಇವರು

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಇಂಥವರನ್ನು ಎಂದಿಗೂ ಮನೆಗೆ ಕರಿಯಬೇಡಿ ಎನ್ನುತ್ತಾರೆ ಚಾಣಕ್ಯರು..

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Deepavali Special Story: ಈ ಬಾರಿ ಹಬ್ಬಕ್ಕೆ ಬಳಕೆಯಾಗಬಹುದಾದ ತರಹೇವಾರಿ Gadgets ಪರಿಚಯ

Sandalwood: ಇಲ್ಲಿ ಹಿಂದಿ ಮಾತನಾಡುತ್ತೀರಿ, ಅಲ್ಲಿ ಹಿಂದಿ ವಿರೋಧಿಸುತ್ತೀರಿ..?: ನಿರೂಪಕಿಯ ಪ್ರಶ್ನೆಗೆ ರಿಷಬ್ ಉತ್ತರ ಹೀಗಿತ್ತು

Sandalwood: ಇಲ್ಲಿ ಹಿಂದಿ ಮಾತನಾಡುತ್ತೀರಿ, ಅಲ್ಲಿ ಹಿಂದಿ ವಿರೋಧಿಸುತ್ತೀರಿ..?: ನಿರೂಪಕಿಯ ಪ್ರಶ್ನೆಗೆ ರಿಷಬ್ ಉತ್ತರ ಹೀಗಿತ್ತು

Spiritual: ಬೇರೆಯವರ ಮನೆಯಿಂದ ಇಂಥ ವಸ್ತುಗಳನ್ನು ತರಬಾರದಂತೆ

Spiritual: ಬೇರೆಯವರ ಮನೆಯಿಂದ ಇಂಥ ವಸ್ತುಗಳನ್ನು ತರಬಾರದಂತೆ

ನೀವು ಮೇಷ ರಾಶಿಯವರಾ..? ಹಾಗಾದ್ರೆ ಈ ಲೇಖನ ನಿಮಗಾಗಿ

Spiritual: ಜೀವನದಲ್ಲಿ ಈ ಧನಾತ್ಮಕ ಬದಲಾವಣೆ ತನ್ನಿ, ಉದ್ಧಾರವಾಗಿ

Health Tips: ಖಾಲಿ ಹೊಟ್ಟೆಯಲ್ಲಿ ಇಂಥ ಆಹಾರಗಳನ್ನು ಮಾತ್ರ ಸೇವಿಸಬೇಡಿ.. ಇಲ್ಲವಾದಲ್ಲಿ ಸಮಸ್ಯೆ ತಪ್ಪಿದ್ದಲ್ಲ.

Health Tips: ಖಾಲಿ ಹೊಟ್ಟೆಯಲ್ಲಿ ಇಂಥ ಆಹಾರಗಳನ್ನು ಮಾತ್ರ ಸೇವಿಸಬೇಡಿ.. ಇಲ್ಲವಾದಲ್ಲಿ ಸಮಸ್ಯೆ ತಪ್ಪಿದ್ದಲ್ಲ.

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ಈ ಆಹಾರ ಆರೋಗ್ಯಕರ ಅನ್ನೋದೇ ನಮ್ಮ ಭ್ರಮೆ.. ಇದನ್ನು ಬೆಳಿಗ್ಗೆ ಅಂತೂ ತಿನ್ನಲೇಬೇಡಿ

Health Tips: ಈ ಆಹಾರ ಆರೋಗ್ಯಕರ ಅನ್ನೋದೇ ನಮ್ಮ ಭ್ರಮೆ.. ಇದನ್ನು ಬೆಳಿಗ್ಗೆ ಅಂತೂ ತಿನ್ನಲೇಬೇಡಿ

Health Tips: ಮಲಬದ್ಧತೆ ಸಮಸ್ಯೆ ದೂರವಾಗಿಸಲು ಈ ಹಣ್ಣನ್ನು ತಿನ್ನಿ

Health Tips: ಮಲಬದ್ಧತೆ ಸಮಸ್ಯೆ ದೂರವಾಗಿಸಲು ಈ ಹಣ್ಣನ್ನು ತಿನ್ನಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In