ಮೇಷರಾಶಿ
ಸಮಾಧಾನ ಚಿತ್ತ ಇಂದು ಇರದು. ಸದಾ ಅಸಹನೆ ತುಂಬಿಕೊಂಡಿರುವಿರಿ. ಇತರರ ಕೆಲಸ ನಿಮಗೆ ತೃಪ್ತಿ ತಾರದು. ಹೊಂದಾಣಿಕೆಯ ಬದುಕು ಕಲಿಯಬೇಕು.ದೀರ್ಘ ಕಾಲದ ಅನಾರೋಗ್ಯದ ಸಮಸ್ಯೆಗೆ ಮುಕ್ತಿ, ಕುಟುಂಬ ಸದಸ್ಯರಿಂದ ನೆಮ್ಮದಿ, ಸಂಗಾತಿಯೊಂದಿಗೆ ಕಿರಿಕಿರಿ ಆಗದಂತೆ ಎಚ್ಚರವಹಿಸಿ, ಬಿಡುವಿನ ಅವಧಿಯಲ್ಲಿ ಆತ್ಮೀಯರ ಭೇಟಿ, ಸಂಗಾತಿಯೊಂದಿಗೆ ಸುಂದರ ಸಂಜೆ, ಹಳೆಯ ಸ್ನೇಹಿತರ ಭೇಟಿಯಿಂದ ನೆಮ್ಮದಿ.
ವೃಷಭರಾಶಿ
ಸುದೀರ್ಘ, ಒತ್ತಡದ ದಿನ. ಕೆಲಸಗಳೆಲ್ಲ ಬಾಕಿ. ನೆಮ್ಮದಿ ಹಾಳು. ಇದರಿಂದ ನಿಮ್ಮ ಖಾಸಗಿ ಬದುಕಿನ ಮೇಲೂ ಪರಿಣಾಮ ಉಂಟಾಗಬಹುದು.ದೈನಂದಿನ ಒತ್ತಡದಿಂದ ದೂರ ಸರಿಯಲು ಬಯಸುವಿರಿ. ಒಡ ಹುಟ್ಟಿದವರಿಂದ ಹಣಕಾಸಿನ ನೆರವು, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ, ಆರ್ಥಿಕ ಸಮಸ್ಯೆಗಳು ನಿಮ್ಮನ್ನು ಕಂಗೆಡಿಸಲಿದೆ, ಕ್ರೀಡಾ ಚಟುವಟಿಕೆಯಲ್ಲಿ ಕಾಲ ಕಳೆಯುವಿರಿ, ಜೀವನದ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ, ಅವಿವಾಹಿತರಿಗೆ ವಿವಾಹ ಭಾಗ್ಯ.
ಮಿಥುನರಾಶಿ
ವಿರಾಮ ಪಡೆದು ನಿಮ್ಮ ಮೆಚ್ಚಿನ ಹವ್ಯಾಸದಲ್ಲಿ ತೊಡಗಿರಿ. ಇತರರ ಟೀಕೆಗಳಿಗೆ ಕಿವಿಗೊಡಬೇಡಿ.ಹೊಸ ಆದಾಯದ ಮೂಲಗಳು ಗೋಚರಕ್ಕೆ ಬರಲಿದೆ, ಇಂದು ನಿಮಗೆ ಸಂತಸ ನೀಡಲಿದೆ, ಸಂಜೆಯ ವೇಳೆಗೆ ಅತಿಥಿಗಳ ಆಗಮನ, ಸಂಗಾತಿಯೊಂದಿಗೆ ಸಮಯವನ್ನು ಕಳೆಯುವಿರಿ, ಇಬ್ಬರ ನಡುವೆ ಸಂರ್ಘರ್ಷ ನಡೆಯಲಿದೆ, ಜೀವನವು ಅದ್ಬುತವಾಗಿ ಘೋಚರಿಸಲಿದೆ.
ಕರ್ಕಾಟಕರಾಶಿ
ನಿಮ್ಮ ದೈನಂದಿನ ಕಾರ್ಯಗಳ ಹೊರತಾಗಿ ಇತರ ಕಾರ್ಯಕ್ಕೆ ಕೈಹಾಕದಿರಿ. ಅದರಲ್ಲಿ ಯಶ ಸಿಗದು. ಹಣದ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳದಿರಿ.ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ, ಕ್ರೀಡಾ ಚಟುವಟಿಕೆಯಲ್ಲಿ ಕಾಲ ಕಳೆಯುವ ಸಾಧ್ಯತೆಯಿದೆ, ತಂದೆ ಆರೋಗ್ಯಕ್ಕಾಗಿ ಸಾಕಷ್ಟು ಖರ್ಚು, ಆರ್ಥಿಕ ಸಮಸ್ಯೆ ನಿಮ್ಮನ್ನು ಕಂಗೆಡಿಸಲಿದೆ, ಕಚೇರಿಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವಿರಿ.
ಸಿಂಹರಾಶಿ
ಇಂದು ಎಲ್ಲರಲ್ಲೂ ತಪ್ಪು ಹುಡುಕುವಿರಿ. ಆದರೆ ಮೊದಲಿಗೆ ನಿಮ್ಮ ಮನಸ್ಥಿತಿಯನ್ನು ಸರಿ ಮಾಡಿಕೊಳ್ಳಿ. ಆಗ ನಿಮ್ಮಲ್ಲಿನ ತಪ್ಪೂ ಕಾಣಬಹುದು.ಹಿರಿಯರ ಸಲಹೆಯನ್ನು ಆಲಿಸಿ, ಹಣಕಾಸು ನಿರ್ವಹಣೆ, ಉಳಿತಾಯದ ಬಗ್ಗೆ ಸಲಹೆ ಪಡೆಯಲು ಸಹಕಾರಿಯಾಗಿದೆ, ಜೀವನದ ಅತ್ಯಂತ ಸುಂದರವಾದ ದಿನ, ಶತ್ರುಗಳು ಕೂಡ ಹಿತೈಷಿಗಳಂತೆ ಭಾಸವಾಗಲಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ, ಅಲಂಕಾರಿಕ ವಸ್ತುಗಳ ಖರೀದಿಯಿಂದ ನೆಮ್ಮದಿ.
ಕನ್ಯಾರಾಶಿ
ಮಾನಸಿಕ ಶಾಂತಿ ದೂರ. ಅದಕ್ಕೆ ಕಾರಣ ನಿಮ್ಮಲ್ಲೇ ಇರಬಹುದು. ಅಂತರ್ಮಥನ ಮಾಡಿಕೊಳ್ಳಿ. ಆಶಾವಾದ ಬೆಳೆಸಿಕೊಳ್ಳಿ. ನಿರಾಶಾವಾದ ಬಿಡಿ.ಅಧಿಕ ಖರ್ಚು, ನಿಮ್ಮಿಚ್ಚೆಯಂತೆಯೇ ಕೆಲಸ ಕಾರ್ಯಗಳು ನೆರವೇರಲಿದೆ, ದಿನದ ಆರಂಭ ಚೆನ್ನಾಗಿರಲಿದೆ, ಹಲವು ಸಮಯಗಳಿಂದ ನೆನಗುದಿಗೆ ಬಿದ್ದ ಕಾರ್ಯಗಳು ಸರಿಯಾಗಿ ನಡೆಯಲಿವೆ, ಜೀವನ ಶೈಲಿಯನ್ನು ಬದಲಾಯಿಸಲು ಯತ್ನಿಸಿ, ಆಧ್ಯಾತ್ಮಿಕ ಗುರುಗಳ ಭೇಟಿಯಿಂದ ನೆಮ್ಮದಿ.
ತುಲಾರಾಶಿ
ನಿಮ್ಮ ಕಾರ್ಯ ಎಲ್ಲರಿಗೂ ಮೆಚ್ಚಿಕೆ ಆಗದಿರಬಹುದು. ಹಾಗಾಗಿ ಎಚ್ಚರದಿಂದ ನಡಕೊಳ್ಳಿ. ತಪ್ಪುಗಳನ್ನು ಸಮರ್ಥಿಸುವ ಕಾರ್ಯಕ್ಕೆ ಹೋಗದಿರಿ.ಸಹೋದ್ಯೋಗಿಗಳ ಸಹಕಾರ, ಅಧಿಕ ಖರ್ಚು ನಿಮ್ಮನ್ನು ಚಿಂತೆಗೀಡು ಮಾಡಲಿದೆ, ವ್ಯವಹಾರಕ್ಕೆ ಹಣದ ಕೊರತೆ ಎದುರಾಗಲಿದೆ, ಪತ್ನಿಯ ಜೊತೆಗೆ ಸುಂದರ ಕ್ಷಣ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಸಂಬಂಧಿಕರ ಸಲಹೆ ಲಾಭವನ್ನು ತರಲಿದೆ, ನಿರುದ್ಯೋಗಿಗಳಿಗೆ ಶುಭಫಲ ದೊರೆಯಲಿದೆ.
ವೃಶ್ಚಿಕರಾಶಿ
ಅಸಹನೆ ಹೆಚ್ಚು. ಅದನ್ನು ತಪ್ಪಿಸಲು ಮೊದಲಿಗೆ ನಿಮ್ಮ ಭಾವನೆ ನಿಯಂತ್ರಿಸಿ. ಕೆಲವರ ಕುರಿತು ಅತಿಯಾದ ಪೊಸೆಸಿವ್ನೆಸ್ ತೋರುವುದು ಸಲ್ಲದು.ಮನೆಯಲ್ಲಿ ಕೆಲಸ ಕಾರ್ಯ ಮಾಡುವಾಗ ವಿಶೇಷ ಕಾಳಜಿವಹಿಸಿ, ಸಂಬಂಧಗಳನ್ನು ಹಾಳು ಮಾಡಿಕೊಳ್ಳಬೇಡಿ, ಸ್ನೇಹಿತರ ಜೊತೆಗೆ ಪ್ರವಾಸ, ವೈವಾಹಿಕ ಜೀವನದ ಕುರಿತು ಮಾತುಕತೆ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಹೊಸ ಸ್ನೇಹಿತರ ಭೇಟಿಯಿಂದ ಸಂತಸ.
ಧನಸುರಾಶಿ
ಹಳೆ ನೆನಪು ಕೆದಕುವ ವ್ಯಕ್ತಿಗಳ ಭೇಟಿ. ಆಪ್ತರ ಜತೆ ಆತ್ಮೀಯ ಕಾಲಕ್ಷೇಪ. ಕೌಟುಂಬಿಕ ಸಮಸ್ಯೆಗೆ ಪರಿಹಾರದ ದಾರಿ ತೋರುವುದು. ಆರ್ಥಿಕ ಸುಧಾರಣೆ.ಒತ್ತಡ ನಿವಾರಣೆಗೆ ಕುಟುಂಬಸ್ಥರ ನೆರವು ಸಿಗಲಿದೆ, ಸಮಸ್ಯೆಗಳನ್ನು ಹಿಂಚಿಕೊಳ್ಳುವುದರಿಂದ ಸಮಾಧಾನ, ರೋಮ್ಯಾಟಿಂಕ್ ಭಾವನೆಗಳು ಕಂಡುಬರಲಿದೆ, ನಿರಂತರ ಪ್ರಯತ್ನ ಬಲದಿಂದ ವ್ಯವಹಾರದಲ್ಲಿ ಚೇತರಿಕೆ, ಮೇಲಾಧಿಕಾರಿಗಳಿಂದ ಪ್ರಶಂಸೆ.
ಮಕರರಾಶಿ
ಸಣ್ಣ ಸಮಸ್ಯೆಯೊಂದು ನಿಮ್ಮ ಸಂತೋಷ ಹಾಳು ಮಾಡುವುದು. ಆದರೆ ಸಮಸ್ಯೆಗೆ ಪರಿಹಾರ ಸುಲಭವಿದೆ. ನೀವು ಕಾರ್ಯ ಎಸಗುವುದು ಮುಖ್ಯ.ಕೃಷಿಕರಿಗೆ, ಹೈನುಗಾರಿಕೆ ವೃತ್ತಿಯವರಿಗೆ ಅಧಿಕ ಲಾಭ, ಬಿಡುವಿನ ಸಮಯವನ್ನು ವ್ಯರ್ಥ ಮಾಡಬೇಡಿ, ಆಹಾರ ಸೇವನೆಯ ಬಗ್ಗೆ ಎಚ್ಚರಿಕೆ ಇರಲಿ, ಹಣಕಾಸಿನ ವಿಚಾರದ ತೊಂದರೆಗಳು ಕಡಿಮೆಯಾಗಲಿದೆ, ಸಮಸ್ಯೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳು ಪ್ರಯತ್ನಿಸಿ.
ಕುಂಭರಾಶಿ
ಏಕಾಂಗಿತನ ಹೆಚ್ಚು ಬಯಸುವಿರಿ. ಇತರರ ಸಂಗಡ ಬೆರೆಯುವುದು ಇಷ್ಟವಿಲ್ಲ. ಕಾರಣ ನಿಮ್ಮ ಗೊಂದಲದ ಮನಸ್ಥಿತಿ. ಅದಕ್ಕೆ ಪರಿಹಾರ ಹುಡುಕಿ.ಭಾವನೆಗಳನ್ನು ಇಂದು ನಿಯಂತ್ರಣದಲ್ಲಿಟ್ಟುಕೊಳ್ಳಿ, ಜೀವನ ಶೈಲಿ ಮತ್ತು ಕೆಲಸ ವಿಧಾನ ಬದಲಾಯಿಸಿಕೊಳ್ಳಿ, ಸಂಗಾತಿಯಿಂದ ನೆಮ್ಮದಿ, ಹೊಸ ಉದ್ಯೋಗದ ಹುಡುಕಾಟ ದಲ್ಲಿರುವವರಿಗೆ ನೆಮ್ಮದಿ, ದೂರ ಪ್ರಯಾಣದಿಂದ ಶುಭ ಸೂಚನೆ ಕೇಳುವಿರಿ, ಆರ್ಥಿಕ ಸಂಕಷ್ಟಳಿಂದ ಕಿರಿಕಿರಿ.
ಮೀನರಾಶಿ
ಎಲ್ಲರ ಜತೆ ಹೊಂದಾಣಿಕೆಯಿಂದ ನಡಕೊಳ್ಳಿ. ಆಗ ನಿಮ್ಮ ಕಾರ್ಯ ಸುಲಭ. ನಿಷ್ಠರ ನಡೆನುಡಿ ನಿಮಗೆ ಬೇಕಾದ ಫಲ ನೀಡದು.ಆರೋಗ್ಯದಲ್ಲಿ ಚೇರಿಕೆ, ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ಹೊಂದಾಣಿಕೆಯಿಂದ ಸಂತಸ, ದಿನಾಂತ್ಯಕ್ಕೆ ಶುಭವಾರ್ತೆ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ, ಮನೆಯಲ್ಲಿ ಮಂಗಳ ಕಾರ್ಯಕ್ಕೆ ಚಿಂತನೆ, ನ್ಯಾಯಾಲಯದ ವ್ಯಾಜ್ಯಗಳ ಪರಿಹಾರ, ಅವಿವಾಹಿತರಿಗೆ ವಿವಾಹ ಭಾಗ್ಯ.
Discussion about this post