ತಮಿಳುನಾಡು: ಕೂನೂರಿನಲ್ಲಿ ಸಂಭವಿಸಿದ ಎಂ.ಐ.17 ಸೇನಾ ಹೆಲಿಕಾಪ್ಟರ್ ಪತನ. ತನ್ನ ಪತ್ನಿ ಮಧುಲಿಕ , 6 ಸೇನಾಧಿಕಾರಿಗಳು, 14 ಮಂದಿ ಕುಟುಂಬ ವಗ೯ ದೊಂದಿಗೆ ಬಿಪಿನ್ ರಾವತ್ ಊಟಿಗೆ ತೆರಳುತ್ತಿದ್ದ ಅವರ ಹೆಲಿಕಾಪ್ಟರ್ ಕೂನೂರು ಬಳಿ ಪತನವಾಗಿದೆ
ಅಪಘಾತದ ಬಗ್ಗೆ ವಾಯು ಪಡೆಯಿಂದ ತನಿಖೆ. – ನೀಲಗಿರಿಯಲ್ಲಿ ಸಂಭವಿಸಿದ ದುರಂತ. ರಕ್ಷಣಾ ಸಚಿವರಿಂದ ಪ್ರಧಾನಿ ಮೋದಿಗೆ ಘಟನೆ ಸಂಬಂಧಿತ ಮಾಹಿತಿ. ರಾವತ್ ಪರಿಸ್ಥಿತಿ ಬಗ್ಗೆ ಸದ್ಯದಲ್ಲಿಯೇ ಸೇನಾಪಡೆಯಿಂದ ಅಧಿಕೖತ ಮಾಹಿತಿ. ಈವರೆಗೆ 5 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಮಾಹಿತಿ.
ಸ್ಥಳಕ್ಕೆ ದೆಹಲಿಯಿಂದ ದೌಡಾಯಿಸುತ್ತಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್. ಹವಾಮಾನ ವೈಪರಿತ್ಯದಿಂದ ಹೆಲಿಕಾಪ್ಟರ್ ಪತನಗೊಂಡಿರುವ ಶಂಕೆ. ಇಂದು ಮಧ್ಯಾಹ್ನ 2 ಗಂಟೆಗೆ ಕೂನೂರು ಸೇನಾ ಕಾಲೇಜ್ ನಲ್ಲಿ ಉಪನ್ಯಾಸ ಮಾಡಬೇಕಾಗಿದ್ದ ರಾವತ್.
Discussion about this post