ಚಿಕ್ಕಮಗಳೂರು: ನಗರಸಭೆಗೆ ಡಿ.೨೭ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರಸ್ ಪಕ್ಷ ದಿಂದಲೂ ವಿವಿಧ ವಾರ್ಡ್ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದೆ. ೧.ದಿವ್ಯ ಕೆ.ಇ,೨.ಸಿ. ಎ. ಇಂದಿರಾ,೩.ಓಂಕಾರೇಶ್,೪.ಎ . ಎಂ. ಆಶಾ,೬. ಎಚ್.ಎಸ್.ರೇವತಿ,೭. ಕೃಷ್ಣಪ್ಪನಾಯಕ್, ೮.ಎಂ.ಎಚ್.ಶ್ರೀಧರ ಉರಾಳ್,೯. ಪರಮೇಶರಾಜ ಅರಸ್,೧೦. ಹೇಮಾವತಿ,೧೨. ಸೈಯಾದ್ ಜಾವಿದ್,೧೩.ಆರ್.ಲಾಕೇಶ್,೧೪.ಜಿ ಸೇಲ್ವಿ,೧೫. ನಸೀಮ್ ತಾಜ್,೧೬.ಎ ಖಲಂದರ್,೧೭. ಸುರೇಖಾರಾಜ್,೧೮.ಆಶಾತಾ,೧೯.ಶಾದಬ್ ಆಲಾಂಖಾನ್,೨೦. ತಬಸುಮ್ ಬಾನು,೨೧. ಮೋಹಿದ್ದೀನ್ ಶರೀಫ್,೨೪. ಗುರುಮಲ್ಲಪ್ಪ,೨೫.ಸಿ. ಪಿ.ಲಕ್ಷ್ಮಣ್,೨೬. ಎಂ. ಶ್ರೀನಿವಾಸ್,೨೭. ತನೋಜ್ ಕುಮಾರ್,೨೮.ಬಿ. ಇ.ವಾಣಿ,೨೯.ಜಮೀರ್ ಅಹ್ಮದ್,೩೦.ಗೌಷಿಯ ಖಾನಮ್,೩೧. ಫಿಲೋಮೀನಾ ಮಸ್ಟ್ಯಾರೆನ್, ೩೨. ಸಹಾನ ಜೋನ್ಸ್,೩೩. ಲಕ್ಷ್ಮಣ್,೩೪.ಕೆ.ಆರ್ ಮಂಜುಳಾ,೩೫.ಪಾರ್ವತಿ ಇವರನ್ನು ಕಣಕ್ಕಿಳಿಸ ಲಾಗಿದೆ.
Congress releases list of candidates to municipal council
Discussion about this post