Mangaluru News: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನನ್ನು ಬರ್ಬರವಾಗಿ ಮರ್ಡರ್ ಮಾಡಲಾಗಿದೆ. Praveen Nettaru ಮರ್ಡರ್ ಪ್ರತೀಕಾರವಾಗಿ ಫಾಜಿಲ್ ಎಂಬಾತನನ್ನು Suhas Shetty ಎಂಬ ಹಿಂದೂ ಕಾರ್ಯಕರ್ತ ಹತ್ಯೆ ಮಾಡಿದ್ದ. ಅದರ ಸೇಡಾಗಿ ಇಂದು Suhas Shetty ಹತ್ಯೆ ನಡೆದಿದೆ.
ಮಂಗಳೂರಿನ ಸುರತ್ಕಲ್ ಬಳಿಯ ಬಜಪೆ ಕಿನ್ನಿಪದವು ಬಳಿ ಕಾರಿನಲ್ಲಿ ಹೋಗುತ್ತಿದ್ದ ಸುಹಾಸ್ನನ್ನು ಕಿಡಿಗೇಡಿಗಳು ಫಾಲೋ ಮಾಡಿಕೋಂಡು ಬಂದಿದ್ದಾರೆ. ಮೀನು ರವಾನೆ ಮಾಡುವ ಗಾಡಿಯಲ್ಲಿ, ಸುಹಾಸ್ಗೆ doubt ಬರದಿರುವ ರೀತಿ ಫಾಲೋ ಮಾಡಿ ಬಂದು, ಸುಹಾಸ್ ಕಾರ್ಗೆ ಡಿಕ್ಕಿ ಹ“ಡೆದಿದ್ದಾರೆ. ಸುಹಾಸ್ ಕಾರ್ ಸಲೂನ್ ಶಾಪ್ಗೆ ನುಗ್ಗಿದೆ. ಈ ವೇಳೆ ಅವನನ್ನು ಸುತ್ತುವರೆದ ದುಷ್ಕರ್ಮಿಗಳು, ಮಚ್ಚಿನಿಂದ ಹಲ್ಲೆ ನಡೆಸಿ, ಹತ್ಯೆ ಮಾಡಿದ್ದಾರೆ.
ಬಳಿಕ ಸುಹಾಸ್ನನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ, ಚಿಕಿತ್ಸೆ ಫಲಿಸದೇ ಸುಹಾಾಸ್ ಸಾವನ್ನಪ್ಪಿದ್ದಾನೆ. ಆಸ್ಪತ್ರೆ ಬಳಿ ಬಿಜೆಪಿ ಕಾರ್ಯಕರ್ತರು, ಬಿಜೆಪಿ ನಾಾಯಕರು, ರಾಜಕೀಯ ಗಣ್ಯರು, ಹಿಂದೂ ಸಂಘ”ನೆ ಕಾರ್ಯಕರ್ತರು ಸೇರಿ ಹಲವರು ಜಮಾಯಿಸಿದ್ದಾರೆ. ಸ್ಥಳದಲ್ಲಿ ಪೋಲೀಸ್ ಬಿಗಿ ಬಂಂದೋಬಸ್ತ್ ಏರ್ಪಡಿಸಲಾಗಿದೆ.
2022 ಜುಲೈ 28ರಂದು ಪ್ರವೀಣ್ ಹತ್ಯೆಯ ಸೇಡಿಗಾಗಿ ಫಾಜಿಲ್ ಎಂಬ ಯುವಕನನ್ನು ಸುಹಾಾಸ್ ಮತ್ತು ಸಹಚರರು ಸೇರಿ ನಡು ರಸ್ತೆಯಲ್ಲಿ ಹತ್ಯೆ ಮಾಡಿದ್ದ. ಬಳಿಕ ಜೈಲಿಗೆ ಹೋಗಿ, 2023ರಲ್ಲಿ ಬೇಲ್ ಮೂಲಕ ಬಂದು ಬಿಂದಾಸ್ ಆಗಿದ್ದ. ಆದರೆ ಫಾಜೀಲ್ ಸಾವಿನ ಸೇಡಿನಲ್ಲಿದ್ದವರು, ಪ್ಲಾನ್ ಮಾಡಿ ಸುಹಾಸ್ ಪ್ರಾಣ ತೆಗೆದಿದ್ದಾರೆ.
Discussion about this post