· ಕಾಂಗ್ರೆಸ್ ವಿರುದ್ಧ ಮತ್ತೆ ಹರಿಹಾಯ್ದ ಬಸನಗೌಡ ಯತ್ನಾಳ್: ಪಾಕಿಸ್ತಾನದ ವಿರುದ್ಧ ಯುದ್ಧ ಅನಿವಾರ್ಯವಲ್ಲ ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಬಸನಗೌಡ ಪಾ’’ೀಲ್ ಯತ್ನಾಳ್ ಕಿಡಿ ಕಾರಿದ್ದು, ಕಾಂಗ್ರೆಸ್ ಪಕ್ಷ ಹುdfರುವುದೇ ಮುಸ್ಲಿಂರಿಗಾಗಿ. ಸಿದ್ದರಾಮಯ್ಯ ಪಾಕಿಸ್ತಾನ ಏಜೆಂd ರೀತಿ ಆಡುತ್ತಾರೆ. ಅವರು ಪಾಕಿಸ್ತಾನಕ್ಕೆ ಹೋಗಿ ಪ್ರಧಾನಿಯಾಗಲಿ. ಅಲ್ಲಿನ ಮಾಧ್ಯಮಗಳು ಸಿದ್ದರಾಮಯ್ಯ ರನ್ನು ತೋರಿಸುತ್ತಿವೆ. ಟೋಪಿ ಕುಷಿಯಿಂದ ಹಾಕೋತ್ತಾನೆ. ಬಂಡಾರ, ಕುಂಕುಮ ಹಚ್ಚಿಕೊಳ್ಳಲ್ಲಾ. ಮೋದಿ ಬಗ್ಗೆ ಮಾತನಾಡಲು ಕಾಂಗ್ರೆಸ್ ಗೆ ನೈತಿಕತೆ ಇಲ್ಲಾ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
· ಹೇಗೆ ನಾನು ರಾಜ್ಯದ ಸ್ಥಾನಮಾನ ಕೇಳಲಿ..?: ಓಮರ್ ಅಬ್ದುಲ್ಲಾ: ಪ್ರವಾಸಿಗರ ರಕ್ಷಣೆ ಮಾಡುವಲ್ಲಿ ನಾನು ವಿಫಲನಾಗಿದ್ದೇನೆ. ಯಾವ ರೀತಿ ನಾನು ರಾಜ್ಯದ ಸ್ಥಾನಮಾನ ಕೇಳಲಿ ಎಂದು ಜಮ್ಮು- ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ಕೇಳಿದ್ದಾರೆ. ರಾಜ್ಯಕ್ಕೆ ಬಂದಿದ್ದ ಪ್ರವಾಸಿಗರನ್ನು ರಕ್ಷಿಸುವುದು ನನ್ನ ಜವಾಬ್ದಾರಿಯಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ನಾನು ಅಪ್ಪಂದಿರನ್ನು ಕಳೆದುಕಂಡ ಮಕ್ಕಳಿಗೆ ಏನೆಂದು ಉತ್ತರಿಸಲಿ..? ಈಗ ತಾನೇ ವಿವಾಹವಾಗಿ, ಕಾಶ್ಮೀರಕ್ಕೆ ಸಮಯ ಕಳೆಯಲು ಬಂದು ಪತಿಯನ್ನು ಕಳೆದುಕೋಂಡವರಿಗೆ ಏನೆಂದು ಉತ್ತರಿಸಲಿ..? ಈ ಸಂದರ್ಭದಲ್ಲಿ ನಾನು ರಾಜ್ಯದ ಸ್ಥಾನಮಾನ ಕೇಳಿ, ನಾಚಿಕೆಗೆಡಲು ಬಯಸುವುದಿಲ್ಲ ಎಂದು ಓಮರ್ ಅಬ್ದುಲ್ಲಾ ಹೇಳಿದ್ದಾರೆ.
· ಪಹಲ್ಗಾಮ್ ದಾಳಿ ಬಳಿಕ ಕೇಂದ್ರ ಸರ್ಕಾರ, ಪಾಕಿಸ್ತಾನದ ವಿರುದ್ಧ ಹಲವು ನಿರ್ಣಯಗಳನ್ನು ತೆಗೆದುಕೋಂಡಿದೆ. ಅವುಗಳಲ್ಲಿ ಸಿಂಧು ನದಿ ನೀರನ್ನು ಪಾಕಿಸ್ತಾನಕ್ಕೆ ಹರಿಸುವುದಿಲ್ಲವೆಂಬ ನಿರ್ಣಯ ಕೂಡ `~ಂದು. ಈ ನಿರ್ಣಯದಿಂದ ಕಂಗಾಲಾಗಿರುವ ಪಾಕಿಸ್ತಾನ, ಕಾಲು ಕೆದರಿ ಜಗಳಕ್ಕೆ ಬರುತ್ತಿದೆ. ನೀವು ಸಿಂಧು ನದಿ ನೀರನ್ನು ನಿಲ್ಲಿಸಿದರೆ, ಭಾರತೀಯ ರಕ್ತ ಹರಿಯುತ್ತದೆ. ಸಿಂಧು ನಮ್ಮದಾಗಿತ್ತು, ಈಗಲೂ ನಮ್ಮದು, ಮುಂದೆಯೂ ನಮ್ಮದಾಗಿರುತ್ತದೆ ಎಂದು ಮಾಜಿ ವಿದೇಶಾಂಗ ಸಚಿವ Bilaval Bhutto ಬಾಯಿ ಬಡೆದುಕ“ಂಡಿದ್ದ. ಆದರೆ ಇದೀಗ ಇವನ ಹೇಳಿಕೆಗೆ, ಓವೈಸಿ ತಿರುಗೇ”’ು ನೀಡಿದ್ದಾರೆ. ಸದಾಕಾಲ ಮುಸ್ಲಿಂಮರ ಪರವಾಗಿ, ಇಸ್ಲಾಂ ಪರವಾಗಿ ಮಾತನಾಡುತ್ತಿದ್ದ ಓವೈಸಿ, ಇದೀಗ ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ. Bilaval Bhotto ತಾಯಿಯಾಗಿರುವ Benjir Bhutto ವನ್ನು ಸಾಾಯಿಸಿದ್ದೇ ಈ ಉಗ್ರರು. ಆ ಉಗ್ರರ ಪರವೇ ಬಿಲಾವಲ್ ಮಾತನಾಡುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಓವೈಸಿ ಹೇಳಿದ್ದಾರೆ.
Discussion about this post