ಬೆಂಗಳೂರು: ಇಂದು ರಾಜಧಾನಿಗೆ ಬಂದಿಳಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಆತ್ಮೀಯವಾಗಿ ಸ್ವಾಗತಿಸಿದರು.
ಇದೇ ವೇಳೆ ರಾಜ್ಯಪಾಲರಾದ ತಾವರ ಚಂದ್ ಗೆಹ್ಲತ್, ಉನ್ನತ ಶಿಕ್ಷಣ. ಸಚಿವ ಡಾ. ಸಿ.ಎನ್. ಅಶ್ವತ್ ನಾರಾಯಣ್ ಸೇರಿದಂತೆ ಸಂಸದರಾದ ಪಿ.ಸಿ ಮೋಹನ್ ಮೊದಲಾದವರು ಸ್ಥಳದಲ್ಲಿ ಇದ್ದು ಸಿಎಂ ಜೊತೆಗೆ ಸ್ವಾಗತಕ್ಕೆ ಸಾಥ್ ನೀಡಿದರು
Discussion about this post