• Home
  • About Us
  • Contact Us
  • Terms of Use
  • Privacy Policy
Wednesday, June 18, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
Shri News
No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಷ್ಟ್ರೀಯ

ಅಪರಿಚಿತ ಯುವತಿ ಕೆಫೆಗೆ ಕರೆದಳೆಂದು ಹೋಗುವ ಮುನ್ನ ಎಚ್ಚರ, ಇದೊಂದು Big Scam

ಕೆಫೆಗೆ ಬಂದು ಬಕ್ರಾ ಆದ ಪಾಗಲ್ ಪ್ರೇಮಿ

News Desk by News Desk
Jul 18, 2024, 09:41 pm IST
in ರಾಷ್ಟ್ರೀಯ
Share on FacebookShare on TwitterTelegram

Special Story: ಇಂದಿನ ಕಾಲದ ಯುವಕ ಯುವತಿಯರಿಗೆ ಪ್ರೀತಿ ಮಾಡೋದು ಚಟವಾಗಿದೆ. ಕೆಲವರು ಪ್ರೀತಿಸಿದವರ ಜೊತೆ ಕೊನೆತನಕ ಇರುವ ಪ್ರಯತ್ನ ಮಾಡುತ್ತಾರೆ. ಇನ್ನು ಕೆಲವರು ಬಟ್ಟೆ ಬದಲಿಸಿದ ಹಾಗೆ, ಗರ್ಲ್‌ಫ್ರೆಂಡ್, ಬಾಯ್ ಫ್ರೆಂಡ್ ಬದಲಿಸುತ್ತಾರೆ. (Fake Love Story)

ಇನ್ನು ಇಂದಿನ ಕಾಲದ ಹಲವರು, ಪ್ರತ್ಯಕ್ಷವಾಗಿ ನೋಡಿ ಪ್ರೀತಿಸುವುದಕ್ಕಿಂತ, ಮೊಬೈಲ್‌ನ ಕೆಲವು ಆ್ಯಪ್ ಬಳಸಿ, ಅದರಲ್ಲಿ ಸಿಗುವವರನ್ನ ಪ್ರೀತಿಸುತ್ತಾರೆ. ಕೆಲವರು ಪ್ರೀತಿಸಿ, ಒಂದಾಗುತ್ತಾರೆ. ಇನ್ನು ಕೆಲವರು ಎಲ್ಲಿ ಪ್ರೀತಿ ಶುರು ಮಾಡಿದರೋ, ಅಲ್ಲೇ ಮುಗಿಸುತ್ತಾರೆ. ಮತ್ತೆ ಕೆಲವರು ಸ್ಕ್ಯಾಮ್‌ಗೆ ಒಳಗಾಗಿ ಮೋಸ ಹೋಗುತ್ತಾರೆ. (Cheating case)

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

ಫೇಸ್‌ಬುಕ್, ಇನ್‌ಸ್ಟಾದಲ್ಲಿ ಶುರುವಾಗುವ ಪ್ರೀತಿ, ನ್ಯೂಡ್ ಪಿಕ್ ಕಳಿಸುವ ಅಥವಾ ವೀಡಿಯೋ ಕಾಲ್ ಮಾಡಿ, ತೋರಿಸಬಾರದ್ದನ್ನು, ತೋರಿಸುವ ತನಕ ಹೋಗುತ್ತದೆ. ಬಳಿಕ ನಡೆಯುವುದು, ಬ್ಲಾಕ್‌ಮೇಲ್ ಅಷ್ಟೇ. (Social Media love)

ಆದರೆ ಇಲ್ಲೋರ್ವ ಯುವಕ ಲವ್ ಆ್ಯಪ್ ಬಳಸಿ, ಅಲ್ಲಿ ಓರ್ವ ಯುವತಿಗೆ ಪ್ರಪೋಸ್ ಮಾಡಿದ್ದಾನೆ. ಆಕೆ ಆತನ ಪ್ರೀತಿಯನ್ನು ಒಪ್ಪಿಕೊಂಡಿದ್ದಾಳೆ. ಕೊನೆಗೆ ಕೆಫೆಯೊಂದರಲ್ಲಿ ಇಬ್ಬರೂ ಭೇಟಿಯಾಗಲು ನಿರ್ಧರಿಸಿದ್ದಾರೆ. ಯುವಕ ದೇವಸ್ಥಾನ, ಪಾರ್ಕ್, ಬೇರೆ ಬೇರೆ ಹೊಟೇಲ್‌ನಲ್ಲಿ ಮೀಟ್ ಮಾಡೋಣ ಎಂದಿದ್ದಾನೆ. ಆದರೆ ಯುವತಿ ಮಾತ್ರ, ತಾನು ಹೇಳಿದ ಕೆಫೆಗೇ ಬರಬೇಕು ಅಂತಾ ಒತ್ತಾಯಿಸಿದ್ದಾಳೆ. (Big Scam)

ಕಿವಿ ಫ್ರೂಟ್ ಎಂಥ ಆರೋಗ್ಯಕರ ಹಣ್ಣು ಗೊತ್ತಾ..? ಆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ

ಯಾವ ಕೆಫೆಯಾದರೇನು, ಭೇಟಿಯಾಗುವುದು ಮುಖ್ಯ ಎಂದು ಯುವಕ, ಸ್ಮಾರ್ಟ್ ಆಗಿ ಡ್ರೆಸ್ ಮಾಡಿಕೊಂಡು ಹೋಗಿದ್ದಾನೆ. ಅತ್ತ ಅಂದವಾದ ಹುಡುಗಿ ಆತನನ್ನು ಕೆಫೆಯಲ್ಲಿ ಭೇಟಿಯಾಗಿದ್ದಾಳೆ. ತಾನು ಎಂಥ ಸುಂದರ ಹುಡುಗಿಗೆ ಪ್ರಪೋಸ್ ಮಾಡಿದ್ದೇನೆ. ಮತ್ತವಳು ನನ್ನ ಪ್ರೀತಿಯನ್ನು ಒಪ್ಪಿಕೊಂಡುಬಿಟ್ಟಳು ಅಂತಾ ಯುವಕ ಫುಲ್ ಖುಷಿಯಲ್ಲಿ ಮಾತನಾಡಿದ್ದಾನೆ. ನಿಧಾನವಾಗಿ ಹುಡುಗಿ, ತನ್ನ ಪರಿಚಯ ಮಾಡಿ, ಯುವಕನ ಮಾಹಿತಿಯನ್ನ ಕೇಳಿದ್ದಾಳೆ. (cafe)

ಬಳಿಕ ತನಗೆ ಸಿಕ್ಕಾಪಟ್ಟೆ ಹಸಿವಾಗುತ್ತಿದೆ ಎಂದು ಹೇಳಿ, ಫುಡ್ ಆರ್ಡರ್ ಮಾಡಲು ಶುರು ಮಾಡಿದ್ದಾಳೆ. ಹುಕ್ಕಾ, ಓಡ್ಕಾ ಮತ್ತಿತರ ಮದ್ಯಪಾನ, ಚಿಕನ್, ಡೆಸರ್ಟ್, ಬೇರೆ ಬೇರೆ ವಿಧದ ನಾನ್‌ವೆಜ್ ತಿಂಡಿಗಳನ್ನು ಆರ್ಡರ್ ಮಾಡಿದ್ದಾಳೆ. (foodie girl friend)

ತರಕಾರಿ ಸುಕ್ಕೆ ರೆಸಿಪಿ: Mixed Vegetable Sukke recipe

ಇಬ್ಬರೂ ಸೇರಿ, ಚೆನ್ನಾಗಿ ತಿಂದು , ಕುಡಿದು ಮಜಾ ಮಾಡಿದ್ದಾರೆ. ಬಳಿಕ ವೇಟರ್ ನಕಲಿ ಬಿಲ್  ತಂದುಕೊಟ್ಟಿದ್ದಾನೆ. ಇಷ್ಟೆಲ್ ಆರ್ಡರ್ ಮಾಡಿದ್ದಕ್ಕಾಗಿ, ಬರೋಬ್ಬರಿ 20 ಸಾವಿರ ಬಿಲ್ ಬಂದಿತ್ತು. ಪ್ರೀತಿಸಿದವಳು ಸಿಕ್ಕ ಖುಷಿಗೆ, ಯುವಕ ಬಾಯಿ ಮುಚ್ಚಿಕೊಂಡು 20 ಸಾವಿರ ರೂಪಾಯಿ ಬಿಲ್ ಕಟ್ಟಿ ಮನೆಗೆ ಹೋಗಿದ್ದಾನೆ. (paying bill to cafe)

ಆತ ಮನೆಗೆ ಹೋಗಿ, ಮೊಬೈಲ್ ನೋಡುತ್ತಿದ್ದಂತೆ ಅವನಿಗೆ ಶಾಕ್ ಕಾದಿತ್ತು. ಕೆಲ ಹೊತ್ತಿನ ಮುಂಚೆ, ಅವನೊಂದಿಗೆ ಫ್ಲರ್ಟ್ ಮಾಡಿ, ಕುಡಿದು, ತಿಂದು ತೇಗಿದ್ದ ಆತನ ಪ್ರಿಯತಮೆ, ಆತನ ನಂಬರ್ ಬ್ಲಾಕ್ ಮಾಡಿದ್ದಾಳೆ. (Shocking secret revealed)

ಹೆಸರು ಬೇಳೆ ಸಲಾಡ್ ರೆಸಿಪಿ ಮತ್ತು ಅದರ ಸೇವನೆಯ ಉಪಯೋಗಗಳು: Video

ಹಾಗಾದ್ರೆ ಪ್ರೀತಿಸುತ್ತೇನೆ ಎಂದು ಹೇಳಿ, ಭೇಟಿಯಾಗಿ, ಮಾತನಾಡಿ, ಊಟ ಮಾಡಿ, 20 ಸಾವಿರ ಬಿಲ್ ಕಟ್ಟಿಸಿಕೊಂಡು, ಕೊನೆಗೆ ಒಂದೇ ದಿನಕ್ಕೆ ಆಕೆ ಆತನನ್ನು ಬ್ಲಾಕ್ ಮಾಡಿದ್ದಾದರೂ ಏಕೆ ಅಂತಾ ಹಲವರ ಪ್ರಶ್ನೆ ಇರಬಹುದು. ಕೆಲವರು ಆಕೆ ತಿಂಡಿಪೋತಿ ಇರಬಹುದು. ಹಾಗಾಗಿ ತಿನ್ನಲಷ್ಟೇ ಅವನನ್ನು ಒಂದು ದಿನದ ಮಟ್ಟಿಗೆ ಪ್ರೀತಿಸುವ ನಾಟಕವಾಡಿರಬಹುದು ಅಂತಾ ಅಂದಾಜಿಸಿರಬಹುದು. (Blocking on WhatsApp)

ಆದರೆ ಸತ್ಯವೇ ಬೇರೆ. ಈ ಘಟನೆಯ ಹಿಂದಿನ ಸತ್ಯ ಏನೆಂದರೆ, ಕೆಲ ಹೊಟೇಲ್‌ಗಳು ಇಂಥ ಲಲನಾ ಮಣಿಗಳನ್ನು ಕೆಲಸಕ್ಕೆ ಬಳಸಿಕೊಳ್ಳುತ್ತದೆ. ಇವರ ಕೆಲಸವೇನೆಂದರೆ, ಲವ್ ಆ್ಯಪ್‌ನಲ್ಲಿ, ಅಥವಾ ಸೋಶಿಯಲ್ ಮೀಡಿಯಾದಲ್ಲಿ ಸಿಗುವ ಬಕರಾಗಳನ್ನು ಲವ್ ಮಾಡುತ್ತೇನೆ. ಭೇಟಿಯಾಗೋಣ ಬಾ ಎಂದು ಕರೆದು, ಇದೇ ಕೆಫೆಗೆ ಬಾ ಅಂತಾ ಹೇಳೋದು. ಬಳಿಕ, ಅವರನ್ನ ಭೇಟಿಯಾಗುವ ನೆಪದಲ್ಲಿ ರಾಶಿ ರಾಶಿ ತಿಂಡಿ, ಮದ್ಯಪಾನ, ಹುಕ್ಕಾಗಳನ್ನು ಆರ್ಡರ್ ಮಾಡಿ, ನಕಲಿ ಬಿಲ್ ಮೂಲಕ, ದುಡ್ಡನ್ನು ಪೀಕುವುದು. ಇದೇ ಇವರ ಕೆಲಸವಾಗಿರುತ್ತದೆ. (Girls hired by cafe)

Special Story: ಈ ದೇಶದಲ್ಲಿ ಬೆಕ್ಕುಗಳಿಗೂ ಕೊಡುತ್ತಾರೆ ಸರ್ಕಾರಿ ನೌಕರಿ

ಹಾಗಾಗಿ ಹೊಟೇಲ್‌ನವರು ಕೂಡ, ಇಂಥ ಹೆಣ್ಣು ಮಕ್ಕಳ ಕಡೆಯಿಂದ ಬರುವ ಬಕರಾಗಳಿಗೆ ನಕಲಿ ಬಿಲ್ ಕೊಡುತ್ತದೆ. ಬಳಿಕ, ಆ ಹುಡುಗಿಯರಿಗೆ ಇಂತಿಷ್ಟು ಭಾಗ ದುಡ್ಡನ್ನು ಕೊಡಲಾಗುತ್ತದೆ. ಬಳಿಕ ಮತ್ತೊಂದು ಕುರಿಯನ್ನು ಹುಡುಕುವುದು ಆಕೆಯ ಕೆಲಸ. (Money Minded Girls)

Dating couple scene, love confession illustration

ಈ ರೀತಿ ಸುಮಾರು ಪುರುಷರನ್ನು ಇಂಥ ಹೆಣ್ಣು ಮಕ್ಕಳು ಮಂಗ ಮಾಡಿ, ಹೊಟೇಲ್ ಆದಾಯ ಹೆಚ್ಚಿಸುತ್ತಿದ್ದಾರೆ. ಪದೇ ಪದೇ ಒಂದೇ ಕೆಫೆಗೆ ಬಂದ್ರೆ, ಅನುಮಾನ ಬರಬಹುದು ಎಂದು, ಬೇರೆ ಬೇರೆ ಕೆಫೆಗೆ ಬೇರೆ ಬೇರೆ ಯುವತಿಯನ್ನು, ಬೇರೆ ಬೇರೆ ರೀತಿ ವೇಷ ಹಾಕಿ ಬರಲು ಹೇಳಲಾಗುತ್ತದೆ. ನೀವು ಕೂಡ ಇಂಥ ಆ್ಯಪ್ ಬಳಸುತ್ತಿದ್ದಲ್ಲಿ, ಅಥವಾ ಪರಿಚಯವಿಲ್ಲದ ಯುವಕ, ಯುವತಿಯರನ್ನು ನಂಬುವ ಮುನ್ನ ಎಚ್ಚರಿಕೆಯಿಂದಿರಿ. (Be careful)

Tags: Be carefulBig ScamBlocking on WhatsAppcafeCheating caseFake Love StoryGirls hired by cafeKannada NewsMoney Minded GirlsShocking secret revealedshri NewsSocial Media love
ShareSendTweetShare
Join us on:

Related Posts

National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

National News: ಚಿಪ್ಸ್ ಕದ್ದನೆಂದು ಆರೋಪಿಸಿದ ಅಂಗಡಿಯವ. ಅದಕ್ಕೆ ಬಾಲಕ ಮಾಡಿದ್ದೇನು ಗೊತ್ತಾ..?

National News: ಚಿಪ್ಸ್ ಕದ್ದನೆಂದು ಆರೋಪಿಸಿದ ಅಂಗಡಿಯವ. ಅದಕ್ಕೆ ಬಾಲಕ ಮಾಡಿದ್ದೇನು ಗೊತ್ತಾ..?

National Political News: ಮತ್ತೆ ತನ್ನ ಅಳಿಯನಿಗೆ ಪಕ್ಷದಲ್ಲಿ ಕೆಲಸ ಮಾಡುವ ಅವಕಾಶ ನೀಡಿದ ಮಾಯಾವತಿ

National Political News: ಮತ್ತೆ ತನ್ನ ಅಳಿಯನಿಗೆ ಪಕ್ಷದಲ್ಲಿ ಕೆಲಸ ಮಾಡುವ ಅವಕಾಶ ನೀಡಿದ ಮಾಯಾವತಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Two killed: ಬೈಕ್‌ಗೆ ಮಹೀಂದ್ರಾ ಪಿಕಪ್ ಡಿಕ್ಕಿ ಇಬ್ಬರು ಸಾವು

Spiritual: ಅಕಾಲಿಕ ಮರಣ ಬರಲು ಕಾರಣವೇ ಇದು ನೋಡಿ

ಅಂಗಡಿ ಮಾಲೀಕರೇ ಇಂಥವರ ವರ್ತನೆ ಗಮನಿಸಿ: ಇಲ್ಲವಾದ್ದಲ್ಲಿ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು..!

Money Mantra: ದುಡ್ಡು ಖರ್ಚು ಮಾಡಲೇಬೇಕು ಎಂದಲ್ಲಿ ಹೀಗೆ ಖರ್ಚು ಮಾಡಿ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಸಧೃಡ, ಉದ್ದ ಕೂದಲಿಗಾಗಿ ಇದನ್ನು ಬಳಸಿ: ಕೆಲವೇ ದಿನಗಳಲ್ಲಿ ಫಲಿತಾಂಶ ಪಡೆಯಿರಿ

Spiritual: ಯಾವ ದಿನ ಕೂದಲು ಕತ್ತರಿಸಬಾರದು..? ಹೀಗೆ ಮಾಡಿದರೆ ಏನಾಗುತ್ತದೆ..?

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In