• Home
  • About Us
  • Contact Us
  • Terms of Use
  • Privacy Policy
Wednesday, June 18, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
Shri News
No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಸಾಹಿತ್ಯ

Opinion: ನಾವು ನಡುಪಂಥೀಯರಲ್ಲ, ನೇರಪಂಥೀಯರು: ಕಥೆಗಾರ ಮಧು ವೈಎನ್

ನಡುಪಂಥೀಯರು ಎಂದರೆ ಅದಕ್ಕೂ ಹೌದು ಇದಕ್ಕೂ ಹೌದು ಎನ್ನುವವರು. ನೇರಪಂಥೀಯರಿಗೂ ನಡುಪಂಥೀಯರಿಗೂ ವ್ಯತ್ಯಾಸವಿದೆ.

Shri News Desk by Shri News Desk
Dec 10, 2021, 10:42 pm IST
in ಸಾಹಿತ್ಯ
Opinions

ಸಾಂಕೇತಿಕ ಚಿತ್ರ

Share on FacebookShare on TwitterTelegram

ಇತ್ತೀಚಿನ ದಿನಗಳಲ್ಲಿ ಸಾಮಾಜಿಕವಾಗಿ ನೀವು ಗುರುತಿಸಿಕೊಂಡಿದ್ದರೆ ‘ನೀವು ಯಾವ ಪಂಥ?’ ಎಂಬ ಪ್ರಶ್ನೆಯೊಂದು ಹಠಾತ್ತನೆ ಎದುರಾಗುತ್ತಿದೆ. ಯಾವುದೇ ವ್ಯಕ್ತಿ ಪ್ರಚಲಿತ ವಿದ್ಯಮಾನಗಳ ಕುರಿತು ತನ್ನ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳತೊಡಗಿದರೆ ಅಂತವರನ್ನು ಒಂದು ಪಂಥದೊಡನೆ ಗುರುತಿಸುವಿಕೆ ನಡೆಯುತ್ತಿದೆ.-ಈ ಗಂಭೀರ ರಾಜಕೀಯ-ಸಾಮಾಜಿಕ-ಡಿಜಿಟಲ್ ಬೆಳವಣಿಗೆಯಿಂದ ಹೊರತಾಗಿ ನಮ್ಮ ಪಾಡಿಗೆ ಯಾರಿಗೋ ಲಾಭ ತಂದೊಡ್ಡಬಹುದಾದ ಪಂಥಗಳಿಗೆ ಸಿಕ್ಕಿಬೀಳದೇ, ನಡುಪಂಥೀಯವೂ ಅಲ್ಲದೇ ಬೇರೆಯದನ್ನೇ ಕಂಡುಕೊಳ್ಳಬಹುದು ಎಂದು ಹೊಸ ಮಾರ್ಗವೊಂದನ್ನು ತೆರೆದಿಟ್ಟಿದ್ದಾರೆ ಕಥೆಗಾರ ಮಧು ವೈಎನ್ ಅವರು. ಅವರು ತಮ್ಮ ಫೇಸ್‌ಬುಕ್ ಗೋಡೆಯಲ್ಲಿ ಬರೆದಕೊಂಡ ಬರಹವನ್ನು ಕನ್ನಡನಾಡಿ ಜಾಲತಾಣ ಅತ್ಯಂತ ಕೃತಜ್ಞತಾಪೂರ್ವಕವಾಗಿ ಪ್ರಕಟಿಸುತ್ತಿದೆ.

ನಾವು ನಡುಪಂಥೀಯರಲ್ಲ, ನೇರಪಂಥೀಯರು
ಎಡ ಮತ್ತು ಬಲದವರಿಗೆ ನಮ್ಮನ್ನು ಕಂಡರೆ ಯಾಕೆ ಉರಿಯುತ್ತದೆ ಅಂದರೆ ನಾವು ಕಣ್ಣು ಮಂಜಾಗುವ ಹಂತಕ್ಕೆ ನೋಡುವುದನ್ನು ನಿಲ್ಲಿಸಿ ಕಂಡಿದ್ದನ್ನು ಕಂಡಂತೆ ಆಡುತ್ತೇವೆ, ಪ್ರೋತ್ಸಾಹಿಸುತ್ತೇವೆ ಅಥವಾ ವಿರೋಧಿಸುತ್ತೇವೆ. ಮಂಜಿನ ದೃಷ್ಟಿಯಿಂದ ನೋಡಿ ಕದರಿಕೊಂಡ ಮಾತು ಆಡುವುದಿಲ್ಲ. ನಡುಪಂಥೀಯರು ಎಂದರೆ ಅದಕ್ಕೂ ಹೌದು ಇದಕ್ಕೂ ಹೌದು ಎನ್ನುವವರು. ನೇರಪಂಥೀಯರಿಗೂ ನಡುಪಂಥೀಯರಿಗೂ ವ್ಯತ್ಯಾಸವಿದೆ. ನಡುಪಂಥೀಯರ ಅಭಿಪ್ರಾಯ ಅತ್ತ ಇತ್ತ ತುಯ್ಯುತ್ತಿರುತ್ತದೆ. ದೃಢವಾಗುವ ಮುನ್ನ ಮೆದುವಾಗುತ್ತದೆ. ಅವರಿಗೆ ಎಲ್ಲರಿಂದಲೂ ಒಳ್ಳೆಯವನೆನಿಸಿಕೊಳ್ಳುವುದು ಮುಖ್ಯವಾಗುತ್ತದೆ ಹಾಗಾಗಿ ಎಲ್ಲರ ಹೆಗಲ ಮೇಲೆ ಕೈಹಾಕುತ್ತಾರೆ. ನೇರಪಂಥೀಯರು ಹಾಗಲ್ಲ. ಅವರಿಗೆ ದೃಢವಾದ ನಂಬಿಕೆ ನಿರ್ಧಾರಗಳು ಇರುತ್ತವೆ. ಅವರೂ ಎಲ್ಲರ ಹೆಗಲ ಮೇಲೆ ಕೈಹಾಕುತ್ತಾರೆ ಕಾರಣ ಎಲ್ಲರೊಂದಿಗೆ ಸದಾ ಸಂವಾದ ಇಟ್ಟುಕೊಳ್ಳ ಬಯಸುತ್ತಾರೆ, ಸೇತುವೆ ನಿರ್ಮಿಸಲು ಹೆಣಗುತ್ತಾರೆ. ನಡುಪಂಥೀಯರು ಎಲ್ಲಿರುತ್ತಾರೊ ಅಲ್ಲಿದ್ದ ಪ್ರೇಕ್ಷಕರ ಪರ ಒಲವು ವ್ಯಕ್ತಪಡಿಸುತ್ತಾರೆ. ನೇರಪಂಥೀಯರು ಆ ಕ್ಷಣದಲ್ಲಿ ಎಲ್ಲಿರುತ್ತಾರೋ ಅವರ ವಿರುದ್ಧ ಮಾತನಾಡುತ್ತಾರೆ. ಈ ದೃಷ್ಟಿಯಲ್ಲಿ ಎಡ ಮತ್ತು ಬಲದವರು ನಡುಪಂಥೀಯರಿಗಿಂತ ಬ್ರಷ್ಟ. ತಮ್ಮ ಪ್ರೇಕ್ಷಕರು ಶಿಳ್ಳೆ ಹೊಡೆಯುವಂತೆ ನಡೆದುಕೊಳ್ಳುವುದರಲ್ಲಿ ಅವರಿಗೆ ಆಸಕ್ತಿ.

ಎಡ ಮತ್ತು ಬಲದವರು ತಮ್ಮ ಕಡೆಯವರು ಹೇಸಿಗೆ ತಿಂದರೂ ಸಮರ್ಥಿಸಿಕೊಳ್ಳುತ್ತಾರೆ. ವಿರೋಧಿಗಳು ವೈಯುಕ್ತಿಕ ಜೀವನದಲ್ಲಿ ಎಡವಿದರೂ ಸಾರ್ವಜನಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಾರೆ. ನೇರಪಂಥೀಯರು ಸಾರ್ವಜನಿಕ ವಿಚಾರಗಳನ್ನು ಮಾತ್ರ ಸಾರ್ವಜನಿಕ ಚರ್ಚೆಗೆ ಒಳಪಡಿಸುತ್ತಾರೆ ಮತ್ತು ಯಾರ ಕಡೆಯವರು ಹೇಸಿಗೆ ತಿಂದರೂ ನಿರ್ಭಿಡೆಯಿಂದ ಮಕ್ಕುಗಿಯುತ್ತಾರೆ. ತಮ್ಮನ್ನು ತಾವು ನಿರಂತರ ವಿಮರ್ಶೆ ಮಾಡಿಕೊಳ್ಳುತ್ತಿರುತ್ತಾರೆ. ಮೋಸ್ಟ್‌ ಸೆಲ್ಫ್‌ ಕ್ರಿಟಿಕಲ್‌ ಇರುತ್ತಾರೆ.

ಎಡ ಮತ್ತು ಬಲದವರು ಅನುದಿನ ಬೆಳಗಿಂದ ಸಂಜೆತನಕ ಆಡಿದ್ದೇ ಆಡುತ್ತಿರುತ್ತಾರೆ. ನೇರಪಂಥೀಯರು ಮಾತಿಗೆ ಬೆಲೆಯೆಷ್ಟೋ ಮೌನಕ್ಕೂ ಅಷ್ಟೇ ಬೆಲೆ ಕೊಡುತ್ತಾರೆ. ಗಂಭೀರ ಸ್ಥಿತಿಗಳಲ್ಲಿ ಮೌನ ಮುರಿಯುತ್ತಾರೆ.
ಎಡ ಮತ್ತು ಬಲ ಅವರವರ ಸಿದ್ಧಾಂತಗಳಿಗೆ ಜೋತು ಬಿದ್ದಿರುತ್ತಾರೆ. ಕಡು ಸೈದ್ಧಾಂತಿಕ ಧಾರ್ಮಿಕರಿರುತ್ತಾರೆ. ಫಂಡಮೆಂಟಲಿಸ್ಟುಗಳಾಗಿರುತ್ತಾರೆ. ನೇರಪಂಥೀಯರು ಸರಿ ತಪ್ಪುಗಳನ್ನು ಸದಾ ತೂಗುತ್ತಿರುತ್ತಾರೆ, ಬದಲಾವಣೆಗೆ ತೆರೆದುಕೊಂಡಿರುತ್ತಾರೆ. ತಮಗೆ ಹೊಳೆದ ಸತ್ಯಗಳನ್ನು ಅಂದಿಗಂದಿಗೆ ಅರುಹುತ್ತಿರುತ್ತಾರೆ. ಎಲ್ಲರ ಭಾವನೆಗಳನ್ನು ಗೌರವಿಸುತ್ತಾರೆ. ತಾರ್ಕಿಕವಾಗಿ ಆಲೋಚಿಸಿ ಯಾವ ನಡೆ/ನಿರ್ಧಾರ ಬಹುಜನರಿಗೆ, ಪ್ರಕೃತಿಗೆ, ಜೀವ ಅಜೀವ ಸಮಸ್ತ ಸೃಷ್ಟಿ ಕುಲಕ್ಕೆ ಒಳಿತೆಂದು ಯೋಚಿಸುತ್ತಾರೆ, ಮತ್ತು ಹಿಂಜರಿಕೆಯಿಲ್ಲದೆ ಪ್ರಕಟಿಸುತ್ತಾರೆ. ಇವರಿಗೆ ಎಡ ಬಲಗಳ ಹುಳುಕುಗಳು ಮತ್ತು ಐಂದ್ರಿಕ ಜಾಲಗಳು ವಿಸ್ತಾರವಾಗಿ ತಿಳಿದಿರುತ್ತವೆ.

ಇನ್ನಷ್ಟು ಸೇರಿಸಬಹುದು. ಸರಳವಾಗಿ ಸಂಕ್ಷಿಪ್ತವಾಗಿ ಹೇಳುವುದೆಂದರೆ ನೇರಪಂಥೀಯತೆ ಕಲೆಯ ಮೂಲಗುಣ. ಇದು ಸದಾ ಎಲ್ಲರೊಂದಿಗೆ ಜಗಳವಾಡುತ್ತಿರುತ್ತದೆ. ಎಲ್ಲರೊಂದಿಗೆ ಸಮನ್ವಯ ಸಾಧಿಸಲು ಹೆಣಗುತ್ತಿರುತ್ತದೆ. ಸೂಕ್ಷ್ಮ ಹೃದಯದಾಗಿರುತ್ತದೆ. ಕೆರಳುತ್ತದೆ. ಎಡಕ್ಕೋ ಬಲಕ್ಕೋ ತನ್ನನ್ನು ಮಾರಿಕೊಂಡಿರುವುದಿಲ್ಲ. ತನಗನಿಸಿದ ನಿಜವನ್ನೆ ನುಡಿಯುತ್ತಿರುತ್ತದೆ. ಲಾಭ ನಷ್ಟಗಳ ಲೆಕ್ಕ ಹಾಕುವುದಿಲ್ಲ. ನಡುಪಂಥೀಯದಂತೆ ಅತಿಲಾಭವಿಲ್ಲ(over profit), ಎಡ ಬಲಗಳಂತೆ ನಿರ್ದಿಷ್ಟ ಲಾಭಗಳಿಲ್ಲ(fixed profit). ಸದಾ ನಷ್ಟದಲ್ಲಿ ವ್ಯವಹಾರ ನಡೆಸುವ ಅತ್ಯಂತ ಜೀವನಪ್ರೀತಿಯ ಪಂಥ ನೇರಪಂಥ.

ನಮ್ಮ ಪಂಥದಲ್ಲಿ ಕೆಲವೇ ಕೆಲವು ಜನರಿರುತ್ತೇವೆ. ನಮ್ಮಲ್ಲಿ ಗುಂಪುಗಾರಿಕೆ ಇರುವುದಿಲ್ಲ. ಒಂದೆಡೆ ಸೇರುವುದಿಲ್ಲ. ಇದ್ದಲ್ಲೆ ಕಾರ್ಯನಿರತರಾಗಿರುತ್ತೇವೆ. ನಾವು ಒಳಗೊಳಗೆ ಕಚ್ಚಾಡುವಷ್ಟು ದುರ್ಬಲರಲ್ಲ. ಒಳ್ಳೆಯ ಕೆಟ್ಟ ಎಲ್ಲದಕ್ಕೂ ಪರಸ್ಪರ ಬೆನ್ನಿಗೆ ನಿಂತು ದೊಂಬಿಗೂಡವ ಬ್ರಷ್ಟರಲ್ಲ. ನಾವು ಇಂಡಿವಿಡ್ಯುವಲ್ಲುಗಳು. ಸಂಘವಿಲ್ಲ, ಸಹಕಾರವಿಲ್ಲ, ಪಕ್ಷವಿಲ್ಲ. ಸ್ವತಂತ್ರ ನಿಲ್ಲಬಲ್ಲ ಶಕ್ತಿಯುಳ್ಳವರು. ಅಕಾಶದಲ್ಲಿರುವ ನಕ್ಷತ್ರಗಳಂತೆ. ಇರುವುದು ದೂರ ದೂರ. ಒಬ್ಬರಿಗೊಬ್ಬರು ಸಂಬಂಧ ಬೆಳೆಸಿರುವುದಿಲ್ಲ. ಸ್ವತಂತ್ರವಾಗಿ ಲೋಕವನ್ನು ಬೆಳಗುವುದಿಲ್ಲ. ಒಟ್ಟಾರೆ ಜಗತ್ತಿಗೆ ಮಬ್ಬೆಳಕನ್ನಾದರೂ ಸೂಸುತ್ತ ಚಲನೆಯನ್ನು ಕಾಪಾಡುವುದು ನಮ್ಮ ಧರ್ಮ. ಅಲ್ಲಲ್ಲೆ ಆಗಾಗ್ಗೆ ಸ್ವತಂತ್ರವಾಗಿ ಸಿಡಿಯುವುದು ನಮಗಿಷ್ಟ. ನಾವು ಯಾರಿಗೂ ಸಲ್ಲದವರು. ಸಲ್ಲಲು ಇಷ್ಟಪಡದವರು.

ಇದನ್ನೂ ಓದಿ: ಹಲವು ಗಣ್ಯರಿಂದ ಸಂವಿಧಾನ ದಿನದ ಸ್ಮರಣೆ; ಇಲ್ಲಿದೆ ಸಂಕ್ಷಿಪ್ತ ಮಾಹಿತಿ

Tags: FacebookOpinionTOP NEWS
ShareSendTweetShare
Join us on:

Related Posts

ಮೊಗೆದಷ್ಟೂ ಬೆರಗು : ಅಣ್ಣನ ನೆನಪಿನಲ್ಲಿ ತೇಜಸ್ವೀ ಮಿನುಗು!

ಮೊಗೆದಷ್ಟೂ ಬೆರಗು : ಅಣ್ಣನ ನೆನಪಿನಲ್ಲಿ ತೇಜಸ್ವೀ ಮಿನುಗು!

ಕುವೆಂಪು ಭಾವಲಹರಿಯಲ್ಲಿ: ಕನ್ನಡವೇ ಸತ್ಯ !

ಕುವೆಂಪು ಭಾವಲಹರಿಯಲ್ಲಿ: ಕನ್ನಡವೇ ಸತ್ಯ !

Keshava Reddy Handrala

ಕೇಶವ ರೆಡ್ಡಿ ಹಂದ್ರಾಳರ ಹೊಸ ಕಥಾ ಸಂಕಲನ ಸೋನಾಗಾಚಿಗೆ ಆರ್‌ ಡಿ ಹೆಗಡೆ ಆಲ್ಮನೆ ಬರೆದ ಮುನ್ನುಡಿ

ಮೊಗೆದಷ್ಟೂ ಅರಿವು, ತಿಳಿದಷ್ಟು ಬೆರಗು: ಪೂರ್ಣ ಚಂದ್ರ ತೇಜಸ್ವಿ ಸೊಬಗು !

ಮೊಗೆದಷ್ಟೂ ಅರಿವು, ತಿಳಿದಷ್ಟು ಬೆರಗು: ಪೂರ್ಣ ಚಂದ್ರ ತೇಜಸ್ವಿ ಸೊಬಗು !

e Paper – November 22, 2021

ಸಂತಕವಿ ದಾರ್ಶನಿಕ ಭಕ್ತ ಕನಕದಾಸರು: ಕನ್ನಡ ಸಾಹಿತ್ಯ ಸಿರಿಪದಕದ ಅಮೂಲ್ಯ ಹೆಸರು!

Hamsalekha: ಪೇಜಾವರ ಶ್ರೀಗಳ ಹಾಗೂ ಬಿಳಿಗಿರಿ ರಂಗನ ಟೀಕೆಗೆ ವ್ಯಕ್ತವಾದ ತೀವ್ರ ಆಕ್ರೋಶ: ಕ್ಷಮಿಸಿ ಎಂದ ನಾದಬ್ರಹ್ಮ

Hamsalekha: ಪೇಜಾವರ ಶ್ರೀಗಳ ಹಾಗೂ ಬಿಳಿಗಿರಿ ರಂಗನ ಟೀಕೆಗೆ ವ್ಯಕ್ತವಾದ ತೀವ್ರ ಆಕ್ರೋಶ: ಕ್ಷಮಿಸಿ ಎಂದ ನಾದಬ್ರಹ್ಮ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Two killed: ಬೈಕ್‌ಗೆ ಮಹೀಂದ್ರಾ ಪಿಕಪ್ ಡಿಕ್ಕಿ ಇಬ್ಬರು ಸಾವು

Spiritual: ಅಕಾಲಿಕ ಮರಣ ಬರಲು ಕಾರಣವೇ ಇದು ನೋಡಿ

ಅಂಗಡಿ ಮಾಲೀಕರೇ ಇಂಥವರ ವರ್ತನೆ ಗಮನಿಸಿ: ಇಲ್ಲವಾದ್ದಲ್ಲಿ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು..!

Money Mantra: ದುಡ್ಡು ಖರ್ಚು ಮಾಡಲೇಬೇಕು ಎಂದಲ್ಲಿ ಹೀಗೆ ಖರ್ಚು ಮಾಡಿ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಸಧೃಡ, ಉದ್ದ ಕೂದಲಿಗಾಗಿ ಇದನ್ನು ಬಳಸಿ: ಕೆಲವೇ ದಿನಗಳಲ್ಲಿ ಫಲಿತಾಂಶ ಪಡೆಯಿರಿ

Spiritual: ಯಾವ ದಿನ ಕೂದಲು ಕತ್ತರಿಸಬಾರದು..? ಹೀಗೆ ಮಾಡಿದರೆ ಏನಾಗುತ್ತದೆ..?

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In