• Home
  • About Us
  • Contact Us
  • Terms of Use
  • Privacy Policy
Wednesday, June 18, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
Shri News
No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಸಿನಿಮಾ

ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನ ನಮಗೆ ಕಲಿಸುವ ಪಾಠವೇನು?

ಸರಕಾರ ಪದ್ಮಶ್ರೀ, ಪದ್ಮಭೂಷಣ, ಕರ್ನಾಟಕ ರತ್ನ ನೀಡುವ ವಿಚಾರ ಮಾಡುವುದಕ್ಕಿಂತ ಎರಡನೇ ಪಾಠದ ಬಗ್ಗೆ ಕಡ್ಡಾಯವಾಗಿ ಪದವಿ ಶಿಕ್ಷಣದಲ್ಲಿ ಪಠ್ಯವಾಗಿ ಮಾಹಿತಿ ನೀಡುವ ಯೋಜನೆಯನ್ನು ತಯಾರಿಸುವುದು ಪುನೀತ್ ಗೆ ಅರ್ಪಿಸುವ ಶ್ರದ್ಧಾಂಜಲಿ.

Shri News Desk by Shri News Desk
Nov 14, 2021, 07:33 pm IST
in ಸಿನಿಮಾ
Puneeth Rajkumar

ಪುನೀತ್ ರಾಜ್‌ಕುಮಾರ್

Share on FacebookShare on TwitterTelegram

ಖಂಡಿತವಾಗಿಯೂ ಹೌದು ಪುನೀತ್ ಪಾಠ. ಇಷ್ಟು ದಿನಗಳವರೆಗೆ ಜನರು ಈ ಘಟನೆಯ ನಂತರ ಕಂಬನಿ ಮಿಡಿದ ಆಯ್ತು ಕುಟುಂಬಕ್ಕೆ ದೇವರು ಅದನ್ನು ಸಹಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾಯ್ತು. ಇನ್ನು ಕೆಲವರು ವಿಧಿಗೆ ಬೈದಾಯಿತು. ಅನ್ನದಾನ ರಕ್ತದಾನ, ದೇಹದಾನ, ನೇತ್ರದಾನ, ಕೇಶದಾನ, ಗೋಶಾಲೆಗೆ ದಾನ,ಅನಾಥಾಲಯಕ್ಕೆ ದಾನ, ವೃದ್ಧಾಶ್ರಮಕ್ಕೆ ದಾನ ಇವೆಲ್ಲವುಗಳು ಈಗಾಗಲೇ ಮಾದರಿಯಾಗಿ ಜನರು ಅನುಸರಿಸಿದ್ದು ಇದೆ.

ಇವೆಲ್ಲವೂ ಹೌದು ಆದರೆ ಮುಂದಿನ ಪಾಠ ಏನು ? ಒಮ್ಮೆ ಯೋಚಿಸಿ ಎದೆ 42 in / 109 ಸೊಂಟ 33 in / 84 cm ಕೈ (ಬೈಸಿಪ್‌)14 in / 38 cm. 46ರ ವಯಸ್ಸಿನಲ್ಲಿ ಕುಟುಂಬದ ಮುಖ್ಯಸ್ಥ ಅತ್ಯಂತ ಮಾನವತಾವಾದಿ, ಮಹಾದಾನಿ, ಎಡಗೈಯಲ್ಲಿದು ಬಲಗೈಗೆ ಗೊತ್ತಾಗದಂತೆ ದಾನಮಾಡಿದ ಮಹಾಪುರುಷ ಕುಟುಂಬವನ್ನು ಅಗಲುತ್ತಾನೆ. ಹೀಗೆ ಜನಸಾಮಾನ್ಯ ಕುಟುಂಬದ ಒಬ್ಬ ಮುಖ್ಯಸ್ಥನ ಸ್ಥಾನ ರಿಕ್ತವಾದರೆ ಕುಟುಂಬದ ಅವಸ್ಥೆ ಏನು ಎಂದು ಯೋಚಿಸುವ ಪಾಠ ಪುನೀತನ ಮುಂದಿನ ಪಾಠ. ಶಿಕ್ಷಣ ಪಡೆಯುತ್ತಿರುವ ಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿರುವ ಮಗ ಅಥವಾ ಮಗಳು, ಮನೆವಾರ್ತೆಯನ್ನು ನೋಡಿಕೊಂಡಿರುವ ಮಡದಿ, ಅಷ್ಟೇ ಅಲ್ಲದೆ ಹಲವಾರು ಸಾರ್ವಜನಿಕ ಕೆಲಸಗಳ ಸಾರ್ವಜನಿಕರ ಮಧ್ಯ ಇರುವಂತಹ ಕುಟುಂಬದ ಮುಖ್ಯಸ್ಥನ ಸ್ಥಾನ ರಿಕ್ತ ಆದರೆ ಕುಟುಂಬದ, ಮಡದಿ ಮಕ್ಕಳ ಸಮಸ್ಯೆ ಸಮಸ್ಯೆ. ಆ ಕಷ್ಟ ಯಾರಿಗೂ ಬೇಡ.

ಎರಡನೇ ಪಾಠ
1. ಆರೋಗ್ಯ ಪಾಠ
2. ತನ್ನ ಜೀವನದ ನಂತರ ಕುಟುಂಬದ ಜೀವನ ಸಹಜವಾಗಿ ತನ್ನ ಅನುಪಸ್ಥಿತಿಯಲ್ಲಿ ನಡೆಯುವ ವ್ಯವಸ್ಥೆ.
3. ಆರೋಗ್ಯ ಪಾಠ
ಪ್ರತಿಯೊಬ್ಬನ ದೇಹಕ್ಕೂ ತನ್ನದೇ ಆದಂತಹ ದೈಹಿಕ ಆಕಾರ ಹಾಗೂ ಗುಣ ಇರುತ್ತದೆ ಅದರ ವ್ಯತಿರಿಕ್ತವಾಗಿ ದೇಹವನ್ನು ಅನವಶ್ಯಕವಾಗಿ ಬೆಳಸುವುದು ಆರೋಗ್ಯಕ್ಕೆ ಕಂಟಕ. ಫೋಟೋಕೆ ತಕ್ಕದಾದ ದೇಹ ಇದೆ ಎಂದರೆ ಅವನು ಸಂಪೂರ್ಣ ಆರೋಗ್ಯವಾಗಿದ್ದಾನೆ ಎನ್ನುವ ವಿಚಾರ ಅಲ್ಲ. ದೇಹದ ಆಕೃತಿಯನ್ನು ಕಂಡು ತನ್ನ ಆರೋಗ್ಯ ಚೆನ್ನಾಗಿದೆ ಎಂದು ತಿಳಿದುಕೊಳ್ಳುವುದು ಸರಿಯಲ್ಲ. ನಿಸರ್ಗದತ್ತವಾದ ಅಂತಹ ಆ ದೇವರಿಂದ ನೀಡಲ ಪಟ್ಟಂತಹ ದೇಹವನ್ನು ಅವಶ್ಯಕ ಕಾಳಜಿಯೊಂದಿಗೆ ,ಅವಶ್ಯಕ ಮುಂಜಾಗ್ರತೆಯೊಂದಿಗೆ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯ.

ಅತಿ ಸರ್ವತ್ರ ವರ್ಜಯೇತ್ ಎಂಬ ಹೇಳುವಂತಹ ಪುರಾತನ ಕಾಲದ ನುಡಿ ಈ ಕಾಲದಲ್ಲೂ ಸತ್ಯವೆಂಬುದು ಅರಿಯಬೇಕಾದಂತಹ ಸಂಗತಿ.

ಎರಡನೇ ಪಾಠ
ವಿಮಾ ಕಂಪನಿಯ ಜಾಹೀರಾತಿನಂತೆ ಜೀವನದ ನಂತರ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಜೀವನದ ನಂತರ ತನ್ನ ಕುಟುಂಬಕ್ಕಾಗಿ ಜನಸಾಮಾನ್ಯರಿಗೆ ಅವಶ್ಯವಿರುವ ಯೋಜನೆಗಳ ಮಾಹಿತಿ ಇರುವುದು ಪುನೀತ್ ಪಾಠದ ಮುಂದಿನ ಭಾಗ. ಇವುಗಳನ್ನು ಅತಿ ಹೆಚ್ಚು ಜಾಗ್ರತೆಯಿಂದ ಮಾಡುವಂತಹ ಅವಶ್ಯಕತೆ ಇದೆ. ಯಾರೋ ಪ್ರತಿನಿಧಿ ಹೇಳುತ್ತಾನೆ ಎಂದು ಕೇಳುವುದಕ್ಕಿಂತ ಅದನ್ನು ನಾಲ್ಕು ಬಾರಿ ಸ್ವಸಾಮರ್ಥ್ಯ ಅವಶ್ಯವಿರುವಷ್ಟು ಸಾರಾಸಾರ ವಿಚಾರ ಮಾಡಿ ಹೆಜ್ಜೆ ಇಡುವ ಅವಶ್ಯಕತೆ ಇದೆ. ಹಾಗಾದರೆ ಇವುಗಳು ಏನೇನು ಜೀವ ವಿಮೆ, ಅಪಘಾತ ವಿಮೆ ಆರೋಗ್ಯ ವಿಮೆ. ಜೀವ ವಿಮೆಗಳ ಜೊತೆಗೆ ರೈಡರ್ ಗಳ ಮಾಹಿತಿ, ಪಿಪಿಎಫ್ ಖಾತೆ ಎನ್ಪಪಿಎಸ್ ಖಾತೆಗಳು. ಅಂದರೆ ಸೂಕ್ತ ಅವಶ್ಯಕ ವಿಮೆಗಳು ಹಾಗೂ ಉಳಿತಾಯದ ಅವಶ್ಯಕತೆ ಪುನೀತ್ ಜೀವನದ ಪ್ರಮುಖ ಪಾಠ ಜನಸಾಮಾನ್ಯರಿಗೆ.

ನನ್ನ ಅಭಿಪ್ರಾಯದಂತೆ ಸರಕಾರಿ ಯೋಜನೆಗಳ ಚಂದಾದಾರಿಕೆ ಕೆಲವು ಮಟ್ಟಿಗೆ ಜನಸಾಮಾನ್ಯರಿಗೆ ಅತಿ ಅವಶ್ಯ ಹಾಗೂ ಅತ್ಯಂತ ಕಡಿಮೆ ಹಣದಲ್ಲಿ ಲಭ್ಯ. ಸರ್ಕಾರದ ಯೋಜನೆಗಳು ಹೆಚ್ಚು ವಿಶ್ವಾಸ ಎನ್ನುವುದು ತಿಳಿದ ಸಂಗತಿ ಅತಿ ಕಡಿಮೆ ವೆಚ್ಚದಲ್ಲಿ ಈಗಾಗಲೇ ಸರಕಾರ ನೀಡುತ್ತಿರುವ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನಾ (ಅಪಘಾತ ವಿಮೆ )ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನ(ಸಾಮಾನ್ಯ ಜೀವ ವಿಮೆ) ಅತಿ ಹೆಚ್ಚು ಬಡ್ಡಿಯನ್ನು ಅಲ್ಲದೆ, ಯಾವುದೇ ಸಾಲ ಇದ್ದಾರೂ ಸಾಲಖಾತೆಗಳಿಗೆ ಜಮಾ ಆಗದಂತಹ ಪಿಪಿಎಫ್ ಖಾತೆ ಜನಸಾಮಾನ್ಯರ ಕುಟುಂಬದ ಹಿತದೃಷ್ಟಿಯಿಂದ ಅತಿ ಅವಶ್ಯಕ ಉಳಿತಾಯ ಯೋಜನೆ.

ಪುನೀತ್ ಪಾಠ ಜನಸಾಮಾನ್ಯರಿಗೆ ಅತಿ ಅವಶ್ಯ
ಸರಕಾರ ಪದ್ಮಶ್ರೀ, ಪದ್ಮಭೂಷಣ, ಕರ್ನಾಟಕ ರತ್ನ ನೀಡುವ ವಿಚಾರ ಮಾಡುವುದಕ್ಕಿಂತ ಎರಡನೇ ಪಾಠದ ಬಗ್ಗೆ ಕಡ್ಡಾಯವಾಗಿ ಪದವಿ ಶಿಕ್ಷಣದಲ್ಲಿ ಪಠ್ಯವಾಗಿ ಮಾಹಿತಿ ನೀಡುವ ಯೋಜನೆಯನ್ನು ತಯಾರಿಸುವುದು ಪುನೀತ್ ಗೆ ಅರ್ಪಿಸುವ ಶ್ರದ್ಧಾಂಜಲಿ. ಅಲ್ಲದೆ ಯೋಜನೆಗೆ ಪುನೀತ್ ಜೀವನ್ ಯೋಜನಾ ಎಂಬ ಹೆಸರನ್ನು ಸೂಕ್ತ. ಈ ಪಾಠದಲ್ಲಿ ಅನ್ನದಾನ, ರಕ್ತದಾನ, ದೇಹದಾನ,ನೇತ್ರದಾನ, ಕೇಶದಾನ ಗೋಶಾಲೆಗೆ ದಾನ, ಅನಾಥಾಲಯ, ವೃದ್ಧಾಶ್ರಮ, ಜೀವ ವಿಮೆ, ಅಪಘಾತ ವಿಮೆ ಆರೋಗ್ಯ ವಿಮೆ. ಜೀವ ವಿಮೆಗಳ ಜೊತೆಗೆ ರೈಡರ್ ಗಳ ಮಾಹಿತಿ, ಪಿಪಿಎಫ್ ಖಾತೆ ಎನ್ಪಪಿಎಸ್ ಖಾತೆಗಳ ಅಂಶಗಳನ್ನು ಸೇರಿಸಬೇಕು.

ಏನೇ ಇರಲಿ ಪುನೀತ್ ಜೀವನ ಪಾಠವಾಗಿ ಮುಂದಿನ ಪೀಳಿಗೆಗೆ.

ಬರಹ: ಡಾ ರವಿಕಿರಣ್ ಪಟವರ್ಧನ್ ಶಿರಸಿ.

ಇದನ್ನೂ ಓದಿ:  ದಿನಕ್ಕೆ 30 ಸಾವಿರ ಜನ ಪುನೀತ್ ಸ್ಮಾರಕಕ್ಕೆ ಭೇಟಿ

Tags: LifestylePuneeth RajkumarTOP NEWS
ShareSendTweetShare
Join us on:

Related Posts

Sandalwood News: ‘ಮಾದೇವ’ ಸಿನಿಮಾ ಯಶಸ್ಸಿಗಾಗಿ ಮಂತ್ರಾಲಯದಲ್ಲಿ ಹರಕೆ ತೀರಿಸಿದ ನಟ

Sandalwood News: ‘ಮಾದೇವ’ ಸಿನಿಮಾ ಯಶಸ್ಸಿಗಾಗಿ ಮಂತ್ರಾಲಯದಲ್ಲಿ ಹರಕೆ ತೀರಿಸಿದ ನಟ

Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ

Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ

Sandalwood News: ಪಾರು, ವಧು ಧಾರಾವಾಹಿ ಖ್ಯಾತಿಯ ನಟ ಶ್ರೀಧರ್ ನಾಯಕ್ (47) ನಿಧನ

Sandalwood News: ಪಾರು, ವಧು ಧಾರಾವಾಹಿ ಖ್ಯಾತಿಯ ನಟ ಶ್ರೀಧರ್ ನಾಯಕ್ (47) ನಿಧನ

ಜೀವನ ಶುರುವಾಗುವ ವೇಳೆಗೆ ಜೀವ ಪಡೆದ ಕ್ರೂರ ವಿಧಿ: ಹೃದಯಾಘಾತದಿಂದ ನಟ ರಾಕೇಶ್ ಪೂಜಾರಿ ವಿಧಿವಶ

ಜೀವನ ಶುರುವಾಗುವ ವೇಳೆಗೆ ಜೀವ ಪಡೆದ ಕ್ರೂರ ವಿಧಿ: ಹೃದಯಾಘಾತದಿಂದ ನಟ ರಾಕೇಶ್ ಪೂಜಾರಿ ವಿಧಿವಶ

12 ವರ್ಷದ ಪ್ರೀತಿಗೆ ಕೊನೆಗೂ ಸಿಕ್ಕಿತು ಗ್ರೀನ್ ಸಿಗ್ನಲ್: ಮೇ9ಕ್ಕೆ ಚೈತ್ರಾ ಕುಂದಾಪುರ ಮದುವೆ.. ವರನ್ಯಾರು..?

12 ವರ್ಷದ ಪ್ರೀತಿಗೆ ಕೊನೆಗೂ ಸಿಕ್ಕಿತು ಗ್ರೀನ್ ಸಿಗ್ನಲ್: ಮೇ9ಕ್ಕೆ ಚೈತ್ರಾ ಕುಂದಾಪುರ ಮದುವೆ.. ವರನ್ಯಾರು..?

Sandalwood News: ಸ್ಯಾಂಡಲ್‌ವುಡ್‌ನಿಂದ ಬ್ಯಾನ್ ಆಗಿದ್ದಕ್ಕೆ ಪ್ರತಿಕ್ರಿಯಿಸಿದ ಗಾಯಕ ಸೋನು ನಿಗಮ್‌

Sandalwood News: ಸ್ಯಾಂಡಲ್‌ವುಡ್‌ನಿಂದ ಬ್ಯಾನ್ ಆಗಿದ್ದಕ್ಕೆ ಪ್ರತಿಕ್ರಿಯಿಸಿದ ಗಾಯಕ ಸೋನು ನಿಗಮ್‌

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Two killed: ಬೈಕ್‌ಗೆ ಮಹೀಂದ್ರಾ ಪಿಕಪ್ ಡಿಕ್ಕಿ ಇಬ್ಬರು ಸಾವು

Spiritual: ಅಕಾಲಿಕ ಮರಣ ಬರಲು ಕಾರಣವೇ ಇದು ನೋಡಿ

ಅಂಗಡಿ ಮಾಲೀಕರೇ ಇಂಥವರ ವರ್ತನೆ ಗಮನಿಸಿ: ಇಲ್ಲವಾದ್ದಲ್ಲಿ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು..!

Money Mantra: ದುಡ್ಡು ಖರ್ಚು ಮಾಡಲೇಬೇಕು ಎಂದಲ್ಲಿ ಹೀಗೆ ಖರ್ಚು ಮಾಡಿ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಸಧೃಡ, ಉದ್ದ ಕೂದಲಿಗಾಗಿ ಇದನ್ನು ಬಳಸಿ: ಕೆಲವೇ ದಿನಗಳಲ್ಲಿ ಫಲಿತಾಂಶ ಪಡೆಯಿರಿ

Spiritual: ಯಾವ ದಿನ ಕೂದಲು ಕತ್ತರಿಸಬಾರದು..? ಹೀಗೆ ಮಾಡಿದರೆ ಏನಾಗುತ್ತದೆ..?

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In