Ambani wedding: National News: ಸದ್ಯ ಪ್ರಪಂಚದೆಲ್ಲೆಡೆ ಸದ್ದು ಮಾಡಿರುವ ಸುದ್ದಿ ಅಂದ್ರೆ, ಅನಂತ್ ಮತ್ತು ರಾಧಿಕಾ ಅಂಬಾನಿಯ ಮದುವೆ. ಅಂಬಾನಿ ಮನೆತನದ ಕೊನೆಯ ಮಗನ ಮದುವೆಯಾದ್ದರಿಂದ, ಭಾರೀ ಧೂಮ್ ಧಾಮ್ ಆಗಿ, ಮುಖೇಶ್ ಕೊನೆಯ ಮಗನ ಮದುವೆ ಮಾಡಿದ್ದಾರೆ.
Special Story: ಬಿಲ್ಗೇಟ್ಸ್ ಮಕ್ಕಳಿಗೆ ತಮ್ಮ ಆಸ್ತಿಯಲ್ಲಿ ಎಷ್ಟು ಭಾಗ ಕೊಡಲಿದ್ದಾರೆ ಗೊತ್ತಾ..?
5 ಸಾವಿರ ಕೋಟಿಗೂ ಅಧಿಕ ಖರ್ಚು ಹಾಕಿ, ಮುಂಬೈನಲ್ಲಿ ಮದುವೆ ಮಾಡಲಾಗಿದೆ. ಮದುವೆಗೂ ಮುನ್ನ ಎರಡರಿಂದ ಮೂರು ಬಾರಿ ಪ್ರಿವೆಡ್ಡಿಂಗ್ ಕಾರ್ಯಕ್ರಮ ಕೂಡ ಮಾಡಲಾಗಿತ್ತು. ಬಂದಿದ್ದ ಎಲ್ಲ ಗೆಸ್ಟ್ಗಳಿಗೆ ಕೋಟಿ ಕೋಟಿ ಬೆಲೆ ಬಾಳುವ ಗಿಫ್ಟ್ ನೀಡಲಾಗಿದೆ.
ಚಾಣಕ್ಯರ ಪ್ರಕಾರ ಹಣ ಉಳಿತಾಯ ಮಾಡದಿದ್ದರೆ ಏನಾಗತ್ತೆ..? ನಿಜ ಜೀವನದ ಘಟನೆ ಸಮೇತ ಸಾರಾಂಶ
ಇಷ್ಟೆಲ್ಲ ಗ್ರ್ಯಾಂಡ್ ಆಗಿ ಮಾಡಿದ ಮದುವೆ ಕಾರ್ಯಕ್ರಮದಲ್ಲಿ ಸ್ವಲ್ಪ ಮಿಸ್ಟೇಕ್ ಆಗಿದ್ರು, ಅಲ್ಲಿರುವ ಎಲ್ಲರ ಜೀವಕ್ಕೆ ಅಪಾಯವಾಗುತ್ತಿತ್ತು. ಯಾಕಂದ್ರೆ ಅಂಬಾನಿ ಮದುವೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಲಿದೆ ಎಂದು ದುಷ್ಕರ್ಮಿಗಳು ಟ್ವೀಟ್ ಮಾಡಿದ್ದಾರೆ.
ಹೆಸರು ಬೇಳೆ ಸಲಾಡ್ ರೆಸಿಪಿ ಮತ್ತು ಅದರ ಸೇವನೆಯ ಉಪಯೋಗಗಳು: Video
ಈ ಟ್ವೀಟ್ ಅದೆಷ್ಟು ವೈರಲ್ ಆಗಿತ್ತು ಅಂದ್ರೆ, ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಪೊಲೀಸರಿಗೆ ಇದು ಸುಳ್ಳು ಸುದ್ದಿ ಅಂತಾ ಗೊತ್ತಿತ್ತು. ಆದರೂ ಕೂಡ ಪೊಲೀಸರು ಭದ್ರತೆ ಹೆಚ್ಚಿಸಿ, ರಕ್ಷಣೆ ನೀಡಿದ್ದಾರೆ. ಆದರೆ ಯಾರ ಮೇಲೂ ಎಫ್ಐಆರ್ ದಾಖಲಿಸಿಲ್ಲ.
ವಾರಕ್ಕೆ 3 ಬಾರಿ ಪಪ್ಪಾಯಿ ಸೇವಿಸಿದರೂ ಸಾಕು: ಆರೋಗ್ಯದಲ್ಲಾಗತ್ತೆ ಅತ್ಯುತ್ತಮ ಬದಲಾವಣೆ
ಈ ಟ್ವೀಟ್ ಹೇಗಿತ್ತೆಂದರೆ, ಅಂಬಾನಿ ಮದುವೆಯಲ್ಲಿ ಬಾಂಬ್ ಸ್ಪೋಟವಾದರೆ, ಅರ್ಧ ಜಗತ್ತು ತಲೆಕೆಳಗಾಗುತ್ತದೆ ಎಂದು ಬರೆದತ್ತು. ಏಕೆಂದರೆ, ಅಂಬಾನಿ ಮಗನ ಮದುವೆಯಲ್ಲಿ ಪ್ರಪಂಚದ ಅತೀ ಪ್ರಸಿದ್ಧರು ಆಗಮಿಸಿದ್ದರು. ಪ್ರಧಾನಿ ಮೋದಿ ಸೇರಿ, ಹಲವು ರಾಜಕಾರಣಿಗಳು ಆಗಮಿಸಿದ್ದರು.
Discussion about this post