Cricket News : ನಿನ್ನೆಯಷ್ಟೇ ವಿಶ್ವಕಪ್ ಗೆದ್ದು ಭಾರತೀಯರ ಮನ ಗೆದ್ದಿರುವ ರೋಹಿತ್ ಟೀಂಗೆ ಇನ್ನೊಂದು ಜಾಕ್ಪಾಟ್ ಸಿಕ್ಕಿದೆ. ಬಿಸಿಸಿಐ ಇಂಡಿಯನ್ ಕ್ರಿಕೇಟ್ ಟೀಂಗೆ ದೊಡ್ಡ ಬಹುಮಾನವನ್ನೇ ಘೋಷಿಸಿದೆ.
Political News: ಪಾನೀಪುರಿ ಬ್ಯಾನ್ ಬಗ್ಗೆ ಆರೋಗ್ಯ ಸಚಿವರು ಕೊಟ್ರು ಶಾಕಿಂಗ್ ಹೇಳಿಕೆ
ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿದ್ದು, ಆಟಗಾರರೆಲ್ಲರೂ ಉತ್ತಮವಾದ ಸ್ಪರ್ಧೆ ನೀಡಿದ್ದರು. ಕೊನೆಗೆ 2 ಬಾಲ್ 9 ರನ್ ಇರುವಾಗ, ಹಾರ್ದಿಕ್ ಪಾಂಡ್ಯ ಅತ್ಯುತ್ತಮವಾಗಿ, ಕ್ಯಾಚ್ ಹಿಡಿದು ಆಫ್ರಿಕಾ ಬ್ಯಾಟ್ಸ್ಮನ್ನ್ನು ಸೋಲಿಸಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಗೆಲುವು ಸಾಧಿಸಿದೆ.
Bigg Boss ಸ್ಪರ್ಧಿಗೆ ಮೂರನೇ ಹಂತದ ಕ್ಯಾನ್ಸರ್: ಬೇಗ ಗುಣಮುಖರಾಗಿ ಎಂದ ಅಭಿಮಾನಿಗಳು
ಟೀಂ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆ, ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ಟಿ 20 ವಿಶ್ವಕಪ್ಗೆ ವಿದಾಯ ಹೇಳಿದ್ದಾರೆ. ಇದು ನಮ್ಮ ಕೊನೆಯ ವಿಶ್ವಕಪ್ ಆಟ, ಯುವ ಪೀಳಿಗೆಗೆ ಅವಕಾಶ ಕೊಡುವ ಹಿನ್ನೆಲೆ, ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಆಟಗಾರರು ಹೇಳಿದ್ದಾರೆ.
ಒಂದು ದಿನಕ್ಕೆ 17 ಸಾವಿರ ರೂ. ಬಾಡಿಗೆ ಕೊಟ್ಟು ಹೊಟೇಲ್ ರೂಂನಲ್ಲಿ ತಂಗಿದ್ದ ಮಹಿಳೆಗೆ ಕಾದಿತ್ತು ಶಾಕ್
ಇನ್ನು ವಿಶ್ವಕಪ್ ಗೆಲ್ಲುತ್ತಿದ್ದಂತೆ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಕಾಲ್ ಮಾಡಿ, ಪತ್ನಿ ಮತ್ತು ಮಕ್ಕಳೊಂದಿಗೆ ಮಾತನಾಡಿದ್ದಾರೆ. ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಕಪ್ ಗೆದ್ದ ಬಳಿಕ ಕೋಚ್ ರಾಹುಲ್ ದ್ರಾವೀಡ್, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯಾ, ವಿರಾಟ್ ಕೊಹ್ಲಿ ಸೇರಿ, ಹಲವು ಆಟಗಾರರು ಭಾವುಕರಾಗಿದ್ದರು.
ಫೆಬ್ರವರಿಯಲ್ಲಿ ಹುಟ್ಟಿದವರು ಈ ಕೆಲಸ ಮಾಡದಿದ್ದಲ್ಲಿ, ಕಷ್ಟ ಕಟ್ಟಿಟ್ಟ ಬುತ್ತಿ
ಇನ್ನು ಟೀಂ ಇಂಡಿಯಾ ವಿಶ್ವಕಪ್ ಗೆದ್ದಿದ್ದು, ಬಿಸಿಸಿಐ ಆಟಗಾರರಿಗೆ ಭಾರೀ ಮೊತ್ತದ ಬಹುಮಾನ ಘೋಷಿಸಿದೆ. 125 ಕೋಟಿ ಬಹುಮಾನ, ಭಾರತೀಯ ಕ್ರಿಕೇಟ್ ಆಟಗಾರರಿಗೆ ಸಿಗಲಿದೆ.
ಯಾವ ಸಮಯದಲ್ಲಿ ಎಳನೀರು ಸೇವಿಸಿದರೆ ಉತ್ತಮ..? ಇದರಲ್ಲಿದೆ ವಿಶೇಷ ಆರೋಗ್ಯಕರ ಗುಣಗಳು
Discussion about this post